ಧರ್ಮಾಧಿಕಾರಿ ಅಪ್ಪಣೆಯಂತೆ ಉಚಿತ ಕಸದ ಬುಟ್ಟಿ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ

ಡಾ.ವೀರೇಂದ್ರ ಹೆಗ್ಗಡೆಯವರ ಅಪ್ಪಣೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರದ್ದಾ ಕೇಂದ್ರಗಳಿಗೆ 2 ಕಸದ ಬುಟ್ಟಿ ಗಳನ್ನು ನೀಡಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಮಹಾಂತೇಶ ನಗರದಲ್ಲಿನ ಮಹಾಗಣಪತಿ ದೇವಸ್ಥಾನಕ್ಕೆ ಸಂಘದ ಮೇಲ್ವಿಚಾರಕಿಯಾದ ಶ್ರೀಮತಿ ಕವಿತಾ ಹಾಗೂ ಸಂಘದ SP ಅವರಾದ ಕುಮಾರಿ ಸಾವಿತ್ರಿ ಮತ್ತು ಸದಸ್ಯರುಗಳು.ಇಂದು ಎರಡು ಕಸದ ಬುಟ್ಟಿಯನ್ನು ವಿತರಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಲಲಿತ ಓಡಿಸಮಠ, ಶಶಿಕಲಾ ಪೂಜಾರಿ,ಶಾರದಾ ಪವಾರ,ಆಶಾ ಪಾಟೀಲ,ಶಾಂಭವಿ ಪಾಟೀಲ, ಮಮತಾ,ಗಿರಿಜಾದೇವಿ,ಜಯಶ್ರೀ, ಮಹಾದೇವಿ, ದೇವಸ್ಥಾನ ಕಮಿಟಿಯವರಾದ ಪಾಂಡುರಂಗ ಪದಕಿ, ಆನಂದ ಕಾಮಟೆ ,ಗಜಾನನ ನಲವಡೆ, ಮುತ್ತು ರಾಯಗೊಂಡ, ರಾಜಶೇಖರ ಮ್ಯಾಗೇರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ ರಾಯಲ್ ಟಿವಿ ನ್ಯೂಸ್ ವಿಜಯಪುರ

Published by Royal TV

Royal tv Kannada news online website channel

Leave a comment

Design a site like this with WordPress.com
Get started