
ಬೆಂಗಳೂರು: ಕೊರೋನಾ ಎಂಬ ಮಾರಕ ವೈರಸ್ ಸೋಲಿಸಲು ಅದರ ವಿರುದ್ಧ ಹೋರಾಟ ಮಾಡುತ್ತಿರುವ ಎಲ್ಲಾ,ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ಮಾಧ್ಯಮ ಮಿತ್ರರು ಮತ್ತು ಪೊಲೀಸ್ ಇಲಾಖೆ ಹಾಗೂ ಜನತಾ ಕರ್ಫ್ಯೂಗೆ ಸಹಕರಿಸಿದ ಎಲ್ಲಾ ಸಾರ್ವಜನಿಕರಿಗೂ ತುಂಬು ಹೃದಯದ ಧನ್ಯವಾದಗಳನ್ನು ಹೇಳಿದ್ದಾರೆ.
ಕೇವಲ ಇವತ್ತಿಗೆ ಸೀಮಿತವಾಗದೆ ಈ ಕೊರೊನಾ ಹತೋಟಿಗೆ ಬರೋವರೆಗೂ ಯಾರು ಮನೆಯಿಂದ ಹೊರಗೆ ಬರಬೇಡಿ ಇದನ್ನು ಹೀಗೆ ಮುಂದುವರಿಸಿ ಕೊರೋನಾ ಮಾರಕ ವೈರಸ್ ಹರಡದಂತೆ ಸಹಕರಿಸಬೇಕೆಂದು
ಮಾಜಿ ಸಚಿವ ಸಿ ಎಸ್ ನಾಡಗೌಡ ವಿನಂತಿಸಿಕೊಂಡಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ಸುದ್ದಿಗಳನ್ನು ನೀಡಲು ಸಂಪರ್ಕಿಸಿ – 8792900064
Published by Royal TV
Royal tv Kannada news online website channel
View more posts