
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಹಾಗೂ ಪೋಲಿಸ್ ಇಲಾಖೆಯ ವತಿಯಿಂದ ಸರ್ಕಾರದ ಮತ್ತು ಜಿಲ್ಲಾ ಅಧಿಕಾರಿ Y.S ಪಾಟೀಲ, SP ಅನುಪಮ ಅಗರವಾಲ ಅವರ ಆಜ್ಞೆ ಯಂತೆ ಪಟ್ಟಣದ ಬಜಾರದಲ್ಲಿ ಬೇಕಾ ಬಿಟ್ಟಿ ತಿರುಗಾಡುವವರ ಸಲುವಾಗಿ ರಸ್ತೆಗೆ ಅಡ್ಡಲಾಗಿ ಕಬ್ಬಿಣದ ಪೈಪ್ ಗಳನ್ನು ಕಟ್ಟಿ ಸಂಪುರ್ಣವಾಗಿ ಬಂದ ಮಾಡಿದ್ದಾರೆ.ಸಾರ್ವಜನಿಕರು ಅನಾವಶ್ಯಕವಾಗಿ ಹೋರಗಡೆ ಹೋಗಿ ಪೋಲಿಸ್ ರ ಲಾಟಿ ಏಟು ತಿನ್ನಬೇಡಿ.ನಿಮ್ಮ ಮನೆಯಲ್ಲಿ ಇರಿ ವಿಜಯಪುರ ಜಿಲ್ಲೆ ಈಗ ಡೆಂಜರ ಜೋನ್ ನಲ್ಲಿದೆ. ಅಧಿಕಾರಿಗಳೊಂದಿಗೆ ಸಹಕರಿಸಿ ನೀವು ಮನೆಯಲ್ಲಿರಿ ಕೋವಿಡ್-19 ವಿರುದ್ದ ಹೋರಾಡಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವವನ್ನು ರಕ್ಷಿಸಿ.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts