
ವಿಜಯಪುರ:ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ ದೀಪ ಬೆಳಗಿಸುವ ಮಹತ್ತರವಾದ ಅನುಷ್ಠಾನಕ್ಕೆ ಇಂದು ರಾತ್ರಿ ಒಂಬತ್ತು ಗಂಟೆಗೆ ಆರಂಭವಾಗುವ 9 ನಿಮಿಷಗಳ ಕಾಲ ತಾವೆಲ್ಲರೂ ಪ್ರಧಾನಮಂತ್ರಿ ಮೋದಿಜಿ ಹೇಳಿದಂತೆ ತಮ್ಮ ತಮ್ಮ ಮನೆಗಳಲ್ಲಿ ದೀಪ ಹಚ್ಚುವುದರ ಮೂಲಕ ಈ ಸೋಂಕು ನಿವಾರಣೆಗೆ ಮೋದಿಜಿ ಪಣತೊಟ್ಟ ಕಾರ್ಯಕ್ಕೆ ನಾವು ನೀವೆಲ್ಲರೂ ಕೂಡಿ ಯಶಸ್ವಿಗೊಳಿಸೋಣ.
ಕೇವಲ ಮನೆಯ ಕಿಟಕಿ ಬಾಲ್ಕನಿ ಹಾಗೂ ಮುಖ್ಯದ್ವಾರ ದಲ್ಲಿಯೇ ನಿಂತು ದೀಪ ಬೆಳಗಿಸುವ ಕಾರ್ಯವನ್ನು ಮಾಡಬೇಕು ಯಾರು ಬೀದಿಗೆ ಇಳಿಯಬಾರದು ಎಂದು
ಬಿಜೆಪಿ ಪಕ್ಷದ ಮುದ್ದೇಬಿಹಾಳ ದೇವರಹಿಪ್ಪರಗಿ ಮತಕ್ಷೇತ್ರದ ಮುಖಂಡರಾದ ಮಲ್ಲನಗೌಡ ಬಿರಾದಾರ್ ಕೋರವಾರ ಅವರು ವಿನಂತಿಸಿಕೊಂಡಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts