
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಾರ್ಡ್ ನಂಬರ 4-5 ರ ಅಂಬಿಗರ ಚೌಡಯ್ಯ ಗಲ್ಲಿಯಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಕೋವಿಡ್-19 ನ ಚಿತ್ರವನ್ನು ಬಿಡಿಸಿ ಜನರು ಮನೆಯಿಂದ ಹೊರಗೆ ಬರದಂತೆ ಜಾಗೃತಿ ವಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವ ಅಸ್ಕಿ,ಭೀಮು ಬಳುಂಡಗಿ,ಬೀಮಾಶಂಕರ ಗುಡ್ಲಮನಿ,ಪರಶುರಾಮ ಮರಾಠಿ,ಮುದಕಪ್ಪಬೋತಿ, ಕಲಾವಿದ ರಜಪೂತ ವಿಠ್ಠಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts