ಕಲಬುರಗಿ
ಕಲಬುರ್ಗಿ ನಗರಕ್ಕೆ ಶ್ರೀ ಅಂಬಿಗರ ಚೌಡಯ್ಯನ ಪೀಠಾಧಿಪತಿಗಳಾದ ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ರವರು ಹಾವೇರಿ ಜಿಲ್ಲೆಯ( ಚೌಡದಾನಪುರ )ನರಸೀಪುರದಲ್ಲಿ ನಡೆಯಲಿರುವ ಚೌಡಯ್ಯನವರ ಜಾತ್ರೆ ಹಾಗೂ ವಿವಿಧ ಕಾರ್ಯಕ್ರಮದ ಸಮಾವೇಶ ಇದೆ ಜನೆವರಿ 14 ಮತ್ತು 15 ನೆಯ ತಾರೀಖಿನಂದು ನಡೆಯಲಿರುವ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರು ಮತ್ತು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾದ ಶ್ರೀ ತಿಪ್ಪಣಪ್ಪ ಕಮಕನೂರ ರವರು ಸಭೆಯ ಅಧ್ಯಕ್ಷ ವಯಿಸಿ ಮಾತನಾಡಿದರು ಮತ್ತು ಸಮಾಜದ ಹಿರಿಯ ಮುಖಂಡರುಗಳು ಯುವಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.




ವರದಿ:ಸಾಗರ ಉಕ್ಕಲಿ

Reblogged this on Royal TV.
LikeLike