ರಾಷ್ಟ್ರೀಯ ಮೀನುಗಾರರ ಬೃಹತ್ ಸ್ವಾಭಿಮಾನದ ವಿಕಾಶ ಸಮಾವೇಶದ ಪತ್ರಿಕಾ ಪ್ರಕಟಣೆ ಕರೆಯುವ ಕುರಿತು

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಇದೆ ಡಿಸೆಂಬರ್ 14 ರಂದು ನಡೆಯುವ ರಾಷ್ಟ್ರೀಯ ಮೀನುಗಾರರ ಬೃಹತ್ ಸ್ವಾಭಿಮಾನಿ ವಿಕಾಸ ಸಮಾವೇಶದ ಪ್ರಯುಕ್ತ ದಿನಾಂಕ 11-12-2019 ಬುಧವಾರ ರಂದು ಸಮಯ ಬೆಳಿಗ್ಗೆ 11:30 ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ಮಾಡಲು ನಿರ್ಧರಿಸಿದ್ದಾರೆ.

ಕಾರಣ ದಯಮಾಡಿ ಎಲ್ಲ ಸಮಾಜದ ಬಾಂಧವರು ಮುಂಚಿತವಾಗಿಯೇ ಅಂದರೆ ಸರಿಯಾಗಿ ಬೆಳಿಗ್ಗೆ 10 : 30 ರ ಕ್ಕೆ ಪ್ರೆಸ್‌ ಕ್ಲಬ್ ಗೆ ಆಗಮಿಸಬೇಕೆಂದು ಗಣ್ಯಮಾನ್ಯರಲ್ಲಿ ವಿನಂತಿ ಮಾಡಿದ್ದಾರೆ.

ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸುವವರು

  • ಪರಮಪೂಜ್ಯ ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳು
  • ನಾಡೋಜ. ಜಿ.ಶಂಕರ್ ಜೀ.
  • ಅನಂದ್ ಸಿ ಕುಂದರ್.
  • ಬಾಬುರಾವ್ ಚಿಂಚನಸೂರ್.
  • ಲಾಲಾಜಿ ಆರ್ ಮೆಂಡನ್.
  • ಪ್ರಮೋದ್ ಮದ್ವರಾಜ್.
  • ಬಿ.ನಾರಾಯಣ್ ರಾವ್.
  • ತಿಪ್ಪಣ್ಣ ಕಮಕನೂರ್
  • ಎನ್. ರವಿಕುಮಾರ್
  • ಯು.ಆರ್.ಸಭಾಪತಿ
  • ಡಾ:ದೇವಿಪ್ರಸಾದ್
  • ಪ್ರೊ: ವಸಂತಮ್ಮ.
  • ಬಿ.ಮೌಲಾಲಿ.
  • ಎ.ಎಚ್.ಪ್ರಶಾಂತ್
  • ಬಾಬುರಾವ್ ಜಮಾದಾರ್.
  • ಲಿಂಗರಾಜು.
  • ಜೆ.ಟಿ.ವೆಂಕಟೇಶ್
  • ಸುಮಿತ್ರಾ ಸಿದ್ದಪ್ಪ.
  • ಭಾವನಾ,ರಾಮಣ್ಣ.
  • ಚೇತನ್. ಜಿ. ಮೊಗವೀರ
  • ಬಿ.ಡಿ.ರವಿಕುಮಾರ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ.

ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಧಾನ ಕಾರ್ಯದರ್ಶಿ
ಬಿ.ಡಿ.ರವಿಕುಮಾರ ರಾಮೀಸಂ – ಕರ್ನಾಟಕ
ಬೆಂಗಳೂರು ಅವರು ತಿಳಿಸಿದ್ದಾರೆ.

Published by Royal TV

Royal tv Kannada news online website channel

Leave a comment

Design a site like this with WordPress.com
Get started