ಗೂಳಿ ಗಳಿಂದ ಸಂಚಾರಕ್ಕೆ ತೊಂದರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸುದ್ದಿ:

ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾನದ ಹತ್ತಿರ ಗೂಳಿ ಗಳು ರಸ್ತೆಯ ಮೇಲೆ ನಿಂತು ತೊಂದರೆ ಕೊಡುತ್ತಿವೆ ಇದಕ್ಕೆ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಹೈರಾನು,ನಗರ ಪಾಲಿಕೆಯವರು ಈ ಗೂಳಿ ಗಳನ್ನು ಹಿಡಿದು ಗೊ ಶಾಲೆಗೆ ರವಾನಿಸಿ ಸಂಚಾರಕ್ಕೆ ಮುಕ್ತ ಮಾಡಿ ಕೊಡುವಂತೆ ಸಾರ್ವಜನಿಕರ ಒತ್ತಾಯ ಇಲ್ಲವಾದರೆ ಯಾರಿಗಾದರೂ ಹಾಯುವುದರಿಂದ ಅನಾಹುತಗಳು ತಪ್ಪಿದ್ದಲ್ಲ.ಕೂಡಲೇ ಇಲಾಖೆಯವರು ಕ್ರಮ ಕೈಗೊಳ್ಳಬೇಕು.

ವರದಿ:ಚಂದ್ರಕಾಂತ ಹುಕ್ಕೇರಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started