ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾನದ ಹತ್ತಿರ ಗೂಳಿ ಗಳು ರಸ್ತೆಯ ಮೇಲೆ ನಿಂತು ತೊಂದರೆ ಕೊಡುತ್ತಿವೆ ಇದಕ್ಕೆ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಹೈರಾನು,ನಗರ ಪಾಲಿಕೆಯವರು ಈ ಗೂಳಿ ಗಳನ್ನು ಹಿಡಿದು ಗೊ ಶಾಲೆಗೆ ರವಾನಿಸಿ ಸಂಚಾರಕ್ಕೆ ಮುಕ್ತ ಮಾಡಿ ಕೊಡುವಂತೆ ಸಾರ್ವಜನಿಕರ ಒತ್ತಾಯ ಇಲ್ಲವಾದರೆ ಯಾರಿಗಾದರೂ ಹಾಯುವುದರಿಂದ ಅನಾಹುತಗಳು ತಪ್ಪಿದ್ದಲ್ಲ.ಕೂಡಲೇ ಇಲಾಖೆಯವರು ಕ್ರಮ ಕೈಗೊಳ್ಳಬೇಕು.