ನಿಧನ ವಾರ್ತೆ

ನಿಧನ ವಾರ್ತೆ

ಹಾವೇರಿಯ ಶ್ರೀ ಎಸ್ ಎನ್ ಮೇಡ್ಲೇರಿ ಅವರ ಪುತ್ರನಾದ ರಾಘವೇಂದ್ರ ಎಸ್ ಮೇಡ್ಲೇರಿ ಅನನ್ಯ Construction ಹಾವೇರಿ ಇವರು ಅಕಾಲಿಕವಾಗಿ ದಿನಾಂಕ 18/12/2019 ರಂದು ಸಂಜೆ ದೈವಾದೀನರಾಗಿದ್ದಾರೆ.

ಇವರ ಅಂತ್ಯಕ್ರಿಯೆಯು 19/12/2019 ರಂದು ಬೆಳಿಗ್ಗೆ 11.30 ಗಂಟೆಗೆ ಹಾವೇರಿಯ ಶ್ರೀ ಮೈಲಾರ ಮಹದೇವ ಮುಕ್ತಿದಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ

Published by Royal TV

Royal tv Kannada news online website channel

Leave a comment

Design a site like this with WordPress.com
Get started