


ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಹುಬ್ಬಳ್ಳಿ ಸಿದ್ದಾರೂಡರ ಪುರಾಣ ನಡೆಯುತ್ತಿದ್ದು ಇದರ ನಿಮಿತ್ತ “ಶರಣರ ಮಂಟಪ” ಎನ್ನುವ ಕಾರ್ಯಕ್ರಮ ಸಾಧನ ಮಹಿಳಾ ಒಕ್ಕೂಟ ನೇತೃತ್ವದಲ್ಲಿ ಆಯೋಜಿಸಿದ್ದರು.
-
ಸಿದ್ಧಾರೂಢರು
-
ಖಾಸ್ಗತ ಶಿವಯೋಗಿಗಳು
-
ಶರೀಫರು
-
ಗರಗದ ಮಡಿವಾಳಪ್ಪನವರು
-
ಜಡೆ ಸಿದ್ದೇಶ್ವರರು
-
ಅಥಣಿ ಮುರುಗೇಂದ್ರ ಯೋಗಿಗಳು
ಹೀಗೆ ಮಹಾನ್ ಶರಣರ ವೇಷಧರಿಸಿದ ಮಕ್ಕಳು ಕಾರ್ಯಕ್ರಮದಲ್ಲಿ ಮೆರಗು ತಂದರು.
ಈ ಸಂದರ್ಭದಲ್ಲಿ ಗಿರಿಜಾ ಕಡಿ, ಶಶಿಕಲಾ ಕೆಂಧೂಳಿ ಬಸಮ್ಮ ಕೋಳೂರು, ರತ್ನಾಬಾಯಿ ದಡ್ಡಿ, ಸರೋಜಾ ಕೋರಿ,ರೇಣುಕಾ ಹಳ್ಳೂರ,ಕಲಾವತಿ ಬಡಿಗೇರ, ಜ್ಯೋತಿ ದಡ್ಡಿ,ರಾಜೇಶ್ವರಿ ಲದ್ದಿಮಠ,ಅನ್ನಪೂರ್ಣ ಸಜ್ಜನ,ಸುಮಂಗಲಾ ಮಡಿವಾಳ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.
ವರದಿ:ಸಾಗರ ಉಕ್ಕಲಿ
