ಖಾಸ್ಗತ ಮಠದಲ್ಲಿ ಶರಣರ ಮಂಟಪ ವಿನೂತನ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಹುಬ್ಬಳ್ಳಿ ಸಿದ್ದಾರೂಡರ ಪುರಾಣ ನಡೆಯುತ್ತಿದ್ದು ಇದರ ನಿಮಿತ್ತ “ಶರಣರ ಮಂಟಪ” ಎನ್ನುವ ಕಾರ್ಯಕ್ರಮ ಸಾಧನ ಮಹಿಳಾ ಒಕ್ಕೂಟ ನೇತೃತ್ವದಲ್ಲಿ ಆಯೋಜಿಸಿದ್ದರು.

  • ಸಿದ್ಧಾರೂಢರು

  • ಖಾಸ್ಗತ ಶಿವಯೋಗಿಗಳು

  • ಶರೀಫರು

  • ಗರಗದ ಮಡಿವಾಳಪ್ಪನವರು

  • ಜಡೆ ಸಿದ್ದೇಶ್ವರರು

  • ಅಥಣಿ ಮುರುಗೇಂದ್ರ ಯೋಗಿಗಳು

ಹೀಗೆ ಮಹಾನ್ ಶರಣರ ವೇಷಧರಿಸಿದ ಮಕ್ಕಳು ಕಾರ್ಯಕ್ರಮದಲ್ಲಿ ಮೆರಗು ತಂದರು.

ಈ ಸಂದರ್ಭದಲ್ಲಿ ಗಿರಿಜಾ ಕಡಿ, ಶಶಿಕಲಾ ಕೆಂಧೂಳಿ ಬಸಮ್ಮ ಕೋಳೂರು, ರತ್ನಾಬಾಯಿ ದಡ್ಡಿ, ಸರೋಜಾ ಕೋರಿ,ರೇಣುಕಾ ಹಳ್ಳೂರ,ಕಲಾವತಿ ಬಡಿಗೇರ, ಜ್ಯೋತಿ ದಡ್ಡಿ,ರಾಜೇಶ್ವರಿ ಲದ್ದಿಮಠ,ಅನ್ನಪೂರ್ಣ ಸಜ್ಜನ,ಸುಮಂಗಲಾ ಮಡಿವಾಳ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started