ಗ್ರಹಣದ ಕಾಲದಲ್ಲಿ ಮೂಢನಂಬಿಕೆ ಆಚರಣೆ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಗ್ರಹಣದ ದಿನದಂದು ಮೂಢನಂಬಿಕೆ ಆಚರಣೆ.

ಅಂಗವಿಕಲತೆ ಹೊಂದಿರುವ 24 ವರ್ಷದ ಪಪ್ಪು ಮುಲ್ಲಾ ಎಂಬ ಯುವಕನನ್ನು ಅಂಗವೈಕಲ್ಯ ದೂರ ವಾಗುವುದು ಎಂಬ ಮೂಢನಂಬಿಕೆಯಿಂದ ತಿಪ್ಪೇಯಲ್ಲಿ ಹೂತಿರುವ ಕುಟುಂಬಸ್ಥರು ಈ ದೃಶ್ಯ ತಾವು ಕೂಡ ನೋಡಬಹುದು ಆಧುನಿಕ ಯುಗದಲ್ಲಿ ಇಂತಹ ಘಟನೆ ಸಂಭವಿಸುವುದು ನೋಡಿದರೆ ಇನ್ನು ಭಾರತದಲ್ಲಿ ಮೂಢನಂಬಿಕೆ ಇದೆ ಎಂದು ತಿಳಿಯುತ್ತದೆ.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started