ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಗ್ರಹಣದ ದಿನದಂದು ಮೂಢನಂಬಿಕೆ ಆಚರಣೆ.


ಅಂಗವಿಕಲತೆ ಹೊಂದಿರುವ 24 ವರ್ಷದ ಪಪ್ಪು ಮುಲ್ಲಾ ಎಂಬ ಯುವಕನನ್ನು ಅಂಗವೈಕಲ್ಯ ದೂರ ವಾಗುವುದು ಎಂಬ ಮೂಢನಂಬಿಕೆಯಿಂದ ತಿಪ್ಪೇಯಲ್ಲಿ ಹೂತಿರುವ ಕುಟುಂಬಸ್ಥರು ಈ ದೃಶ್ಯ ತಾವು ಕೂಡ ನೋಡಬಹುದು ಆಧುನಿಕ ಯುಗದಲ್ಲಿ ಇಂತಹ ಘಟನೆ ಸಂಭವಿಸುವುದು ನೋಡಿದರೆ ಇನ್ನು ಭಾರತದಲ್ಲಿ ಮೂಢನಂಬಿಕೆ ಇದೆ ಎಂದು ತಿಳಿಯುತ್ತದೆ.
ವರದಿ:ಸಾಗರ ಉಕ್ಕಲಿ
Published by Royal TV
Royal tv Kannada news online website channel
View more posts