
ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಟ ನರಸೀಪುರ ತಾ /ಜಿ / ಹಾವೇರಿ ಯಲ್ಲಿ ದಿನಾಂಕ 14,15,ಜನವರಿ 2020 ರಂದು ನಡೆಯುವ ವಚನ ಮಹೋತ್ಸವ ಹಾಗೂ ರತೋತ್ಸವ ಕ್ಕೆ ಮಾನ್ಯ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಚೌಡಯ್ಯ ಗುರು ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಆಹ್ವಾನಿಸಿದರು. ಜೊತೆಯಲ್ಲಿ ಹಾವೇರಿ ಶಾಸಕರು ನೆಹರು ಓಲೇಕಾರ ಹಾಗೂ ಕಾರ್ಯಾಧ್ಯಕ್ಷರಾದ ಅಶೋಕ ವಾಲೀಕಾರ ಇದ್ದರು.
Published by Royal TV
Royal tv Kannada news online website channel
View more posts