ನೂತನ ಪಂಚಮಸಾಲಿ ಸಮಾಜದ ಅಧ್ಯಕ್ಷರಿಗೆ ಸನ್ಮಾನ

ವಿಜಯಪುರ ಜಿಲ್ಲೆಯ ಸುದ್ದಿ:

ಮುದ್ದೇಬಿಹಾಳ: ತಾಲ್ಲೂಕಿನ ಬಿಜೆಪಿಯ ಪಕ್ಷದ ಮಹಿಳಾ ಮಖಂಡರಾದ ಶ್ರೀಮತಿ ಕಾಶಿಬಾಯಿ ರಾಂಪೂರ ಅವರು ಮುದ್ದೇಬಿಹಾಳ ತಾಲ್ಲೂಕು ಪಂಚಮಸಾಲಿ ಸಮಾಜದ ಮಹಿಳಾ ಘಟಕದ ತಾಲ್ಲೂಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಸನ್ಮಾನಿಸಿದರು.

ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಪರಶುರಾಮ ಪವಾರ ಹಾಗೂ ವಿಜಯಕುಮಾರ ಬಡಿಗೇರ,ಗೌರಮ್ಮ ಹುನಗುಂದ,ನಿಲಮ್ಮ ಚಲವಾದಿ,ಪರಶುರಾಮ ನಾಲತವಾಡ,ಪುನೀತ್ ಹಿಪ್ಪರಗಿ,ಶಶಿ ಹಂಗರಗಿ ಸೇರಿದಂತೆ ಹಲವರಿಂದ ಅವರನ್ನು ಸನ್ಮಾನಿಸಿದರು.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started