ಶ್ರೀಗಳ ಅಗಲಿಕೆಯಿಂದ ಜಿಲ್ಲಾ ಪಂಚಾಯತ ಸಭೆ ಮುಂದೂಡಿಕೆ

ಬೆಳಗಾವಿ ಜಿಲ್ಲೆಯ ಸುದ್ದಿ:

ಅಗಲಿದ ಉಡುಪಿಯ ಕೃಷ್ಣ ಮಠದ ರಾಷ್ಟ್ರಸಂತ್ ಪೇಜಾವರ ಶ್ರೀಗಳ ಅಗಲಿಕೆ (88) (27-4-1931 ರಿಂದ್ 29-12-2019) ಪಾದಗಳಿಗೆ ಅಂತಿಮ ನಮನಗಳು ಹೇಳಿದ ಜಿಲ್ಲಾ ಪಂಚಾಯತ ಅಧ್ಯಕ್ಷರು.

“ಭಾವಪೂರ್ಣ ಶ್ರದ್ಧಾಂಜಲಿ” ಸೋಮವಾರ ದಿನಾಂಕ 30-12-2019 ರಂದು , ಜಿಲ್ಲಾ ಪಂಚಾಯತ್ ಬೆಳಗಾವಿ, ಸಭಾಂಗಣದಲ್ಲಿ ನಡೆಯುವ ಸಾಮಾನ್ಯ ಸಭೆ ಯನ್ನು ಮುಂದೂಡಲಾಗುವುದು, ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾ ಪ್ರಶಾಂತರಾವ್ ಐಹೊಳೆ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:ಸಾಗರ ಉಕ್ಕಲಿ

Published by Royal TV

Royal tv Kannada news online website channel

Leave a comment

Design a site like this with WordPress.com
Get started