
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟ ಮೊದಲನೆಯ ಬಾರಿಗೆ 3rd ಕ್ಲಾಸ್ ಚಿತ್ರ ತಂಡದಿಂದ ಗ್ರಾಮವನ್ನು ದತ್ತು ಪಡೆದು ಗ್ರಾಮ ವಾಸ್ತವ್ಯ.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕರಳುಕೊಪ್ಪ ಗ್ರಾಮವನ್ನು ದತ್ತು ಪಡೆದ 3rd ಕ್ಲಾಸ್ ಚಿತ್ರದ ನಾಯಕ ನಟ- ಜಗದೀಶ್ ನಾಯಕ ನಟಿ- ರೂಪಿಕಾ,ನಂದನಕುಮಾರ ಒಳಗೊಂಡ ಚಿತ್ರದ ತಂಡ.

ಅದೆ ಗ್ರಾಮದ ಶಿಥಿಲಾವಸ್ಥೆಗೊಂಡ ಸರ್ಕಾರಿ ಶಾಲೆಯ ಪುನರ್ ಕಟ್ಟಡ ನಿರ್ಮಾಣಕ್ಕೆ ಈ ಚಿತ್ರ ತಂಡ ಮುಂದಾಗಿದ್ದು ಅದಕ್ಕಾಗಿ ಶ್ರೀಗಳು, ಬಾಗಲಕೋಟ ಜಿಲ್ಲಾ ವರಿಷ್ಠಾಧಿಕಾರಿಗಳು , ಬಾಗಲಕೋಟ ಎಸಿ, ತಾಲ್ಲೂಕು ದಂಡಾದಿಕಾರಿಗಳು, ಹಿರಿಯರು ಗ್ರಾಮದ ಗಣ್ಯರ ಸಮ್ಮುಖದಲ್ಲಿ ದಿನಾಂಕ 20-1-2020 ರಂದು ಸರ್ಕಾರಿ ಶಾಲೆಯ ಭೋಮಿ ಪೂಜೆ ಹಾಗೂ ಕಟ್ಟದ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಚಿತ್ರ ತಂಡದಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ವರದಿ:ಸಾಗರ ಉಕ್ಕಲಿ
Published by Royal TV
Royal tv Kannada news online website channel
View more posts