
ದೇವರಹಳ್ಳಿ ತಪಸಿರಾಯಸ್ವಾಮಿಯ ಜಾತ್ರೆ ಮಂಡ್ಯ ಜಿಲ್ಲೆಯ
ನಾಗಮಂಗಲ ತಾಲ್ಲೂಕಿನ ದೇವಲಾ ಪುರ ಹೋಬಳಿಗೆ ಸೇರಿರುವ ದೇವರಹಳ್ಳಿ ಗ್ರಾಮದಲ್ಲಿರುವ”ಶ್ರೀತಪಾಸಿರಾಯಸ್ವಾಮಿಯ ಜಾತ್ರೆಯೂ ಅದ್ದುರಿಯಾಗಿ ನೆಡೆಯಿತು .

ನಾಗಮಂಗಲ ತಾಲ್ಲೂಕಿನಲ್ಲಿರುವ ವಿಜಯನಗರಕಾಲದ ಇತಿಹಾಸ ತಿಳಿಸುವ ಈ ದೇವಲಾಯಗಳಲ್ಲಿ ಇದು ಸಹ ಒಂದಾಗಿದ್ದು ಈ ದೇವಲಾಯದಲ್ಲಿನ ವಿಶೇಷತೆಯಉಂಟು .
ದೇವಲಾಯದಲ್ಲಿ 232ಕಂಭಗಳು ಇದ್ದು ದೊಡ್ಡದೇವಲಾಯ ಇದಾಗಿದ್ದು ಬಹಳ ಸುಂದರವಾದಮೂರ್ತಿಯಿದ್ದು ದೇವಲಾಪುರ ಹೋಬಳಿಯಲ್ಲೇಡೆಭಕ್ತರಿದ್ದು ಹೊರ ಜಿಲ್ಲೆ ತಾಲ್ಲೂಕು ಈ ದೇವರ ಭಕ್ತರು ಆಗಮಿಸುತ್ತಾರೆ. ಜನವರಿಸಂಕ್ರಾಂತಿಯ ಹಬ್ಬದ ನಂತರ ಜಾತ್ರೆ ಆರಂಭವಾಗುತ್ತದೆ .
ದೇವಲಾಯದಲ್ಲಿ ಒಂದು ಕಂಭಮಾತ್ರ ಹಬ್ಬ ದ ವರೆಗೆ ಸವೆಯುತ್ತದೆ ಈ ಹಬ್ಬದ ವೇಳೆಗೆ ಕಂಭವು ಸವೆಯುವದು ಕಡಿಮೆಯಾಗುತ್ತದೆ. ಈ ಕಂಭವು ಇಲ್ಲಿನ ದೇವಲಾಯದ ವಿಶೇಷವಾಗಿದೆ .
ಜಾತ್ರೆಯೂ ಪತ್ರೆ ಉತ್ಸವ ದಿಂದ ಆರಂಭಗೊಡು 4ದಿನಗಳ ವರೆಗೆ ಜಾತ್ರೆ ನೆಡೆಯಿತು
ಜನತೆಯ ಆಗ್ರಹ :ಈ ದೇವಲಾ ಯಕ್ಕೆ ಹೊರಗಡೆ ಬಂದಯಾತ್ರಿಕರಿಗೆ ತಂಗುವ ಪ್ರವಾಸಿಮಂದಿರ ಹಾಗೂ ಪ್ರವಾಸಿ ಜಾಗ ವನ್ನಾಗಿ ಮಾಡಬೇಕೆಂಬುದು ಆಗ್ರಹವಾಗಿ ದೆ.
ವರದಿ: ಡಿ ಆರ್.ಜಗದೀಶ ನಾಗಮಂಗಲ
Published by Royal TV
Royal tv Kannada news online website channel
View more posts