ವಿಶೇಷವಾಗಿ ಶಿವರಾತ್ರಿ ಆಚರಣೆ:

ಶಿವರಾತ್ರಿ ಹಬ್ಬದ ಪ್ರಯುಕ್ತ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಿಜೆಪಿಯ ಮಹಿಳಾ ಮುಖಂಡರಾದ ಶ್ರೀಮತಿ ಕಾಶಿಬಾಯಿ ಶಿವಯೋಗಪ್ಪ ರಾಂಪೂರ ಅವರು ಬಳ್ಳಾರಿಗೆ ತೆರಳಿದ ಪ್ರಯುಕ್ತ ಅಲ್ಲಿನ ಬಡ ಹಿರಿಯ ನಾಗರಿಕರಿಗೆ ಬಟ್ಟೆ ಮತ್ತು ಧನಸಹಾಯ ಮಾಡಿದರು. ಈ ಸಂದರ್ಭದಲ್ಲಿ ಬಡ ಜೀವಿಗಳು ಧಾನಿಗಳಿಗೆ ಹರಿಸಿದರು.
ರಾಯಲ್ ಟಿವಿ ನ್ಯೂಸ್ ಬಳ್ಳಾರಿ
Published by Royal TV
Royal tv Kannada news online website channel
View more posts