
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದಲ್ಲಿ ಊರಿನ ಚರಂಡಿ ನೀರು ಬಂದು ದಲಿತರ ಕಾಲೋನಿಯಲ್ಲಿ ಸಂಗ್ರಹ ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇರದೆ ಇಲ್ಲಿನ ನಿವಾಸಿಗಳಿಗೆ ತೊಂದರೆ. ಇದರಿಂದ ಸಾಂಕ್ರಾಮಿಕ ರೋಗ ಡೆಂಗ್ಯೂ ಜ್ವರ ಮುಂತಾದ ರೋಗಗಳನ್ನು ಹರಡುವ ಸಂಭವ.ಇದ್ದರು ಗೊತ್ತಿದ್ದರು ಕೂಡ ಸರೂರ್ ಗ್ರಾಮದಲ್ಲಿನ ಎಡ ಬಲ ಹೊಲದ ರೈತರು ಮೇಲ್ವರ್ಗದವರು ದಲಿತ ಸಮಾಜ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ.ಅದನ್ನು ಸರಿಪಡಿಸದೆ ಹೋದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಧರಣಿ ಕುಳಿತು ಹೋರಾಟ ಮಾಡಬೇಕಾಗುತ್ತದೆ. ಎಂದು ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ಪ್ರಕಾಶ ಛಲವಾದಿ ಹೇಳಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ
Published by Royal TV
Royal tv Kannada news online website channel
View more posts