
ಶಾಂತಾಬಾಯಿ ರಾಮಪ್ಪ ರಾಠೋಡ ಬಂಜಾರ ಸಮಾಜದ ಹಿರಿಯ ಜೀವ ನಿಧನ.
ಇವರು ವಿನಾಯಕ ಪ್ರಾಥಮಿಕ ಶಾಲೆ ರೂಡಗಿಯ ಕಾರ್ಯದರ್ಶಿ ಪ್ರಕಾಶ ರಾಠೋಡ ಅವರ ಅಜ್ಜಿ ಇವರು ದಿನಾಂಕ 10-03-2020 ರಂದು ನಿಧನರಾಗಿದ್ದು ದಿನಾಂಕ 11-03-2020 ಬುದುವಾರ ರಂದು 11 ಘಂಟೆಗೆ ಮುದ್ದೇಬಿಹಾಳ ತಾಲ್ಲೂಕಿನ ಆಲಕೊಪ್ಪರ ತೋಟದಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ತರು ತಿಳಿಸಿದ್ದಾರೆ.
ರಾಯಲ್ ಟಿವಿ ನ್ಯೂಸ್ – ವಿಜಯಪುರ
Published by Royal TV
Royal tv Kannada news online website channel
View more posts