ನಿಧನ ವಾರ್ತೆ

ಶಾಂತಾಬಾಯಿ ರಾಮಪ್ಪ ರಾಠೋಡ ಬಂಜಾರ ಸಮಾಜದ ಹಿರಿಯ ಜೀವ ನಿಧನ.

ಇವರು ವಿನಾಯಕ ಪ್ರಾಥಮಿಕ ಶಾಲೆ ರೂಡಗಿಯ ಕಾರ್ಯದರ್ಶಿ ಪ್ರಕಾಶ ರಾಠೋಡ ಅವರ ಅಜ್ಜಿ ಇವರು ದಿನಾಂಕ 10-03-2020 ರಂದು ನಿಧನರಾಗಿದ್ದು ದಿನಾಂಕ 11-03-2020 ಬುದುವಾರ ರಂದು 11 ಘಂಟೆಗೆ ಮುದ್ದೇಬಿಹಾಳ ತಾಲ್ಲೂಕಿನ ಆಲಕೊಪ್ಪರ ತೋಟದಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ತರು ತಿಳಿಸಿದ್ದಾರೆ.

ರಾಯಲ್ ಟಿವಿ ನ್ಯೂಸ್ – ವಿಜಯಪುರ

Published by Royal TV

Royal tv Kannada news online website channel

Leave a comment

Design a site like this with WordPress.com
Get started