ಬಡವರಿಗೆ ನೆರವು ನೀಡಿದ ಮಾನವೀಯ ಹೃದಯದವರು

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕೆ ಹಂಚಾಳದಲ್ಲಿ ವನಸಿರಿ ಫೌಂಡೇಶನ್ ಮತ್ತು ಅಕ್ಷಯ ಆಹಾರ ಜೋಳಿಗೆ ಹಾಗೂ ಆತ್ಮೀಯ ಸ್ನೇಹಿತರ ಬಳಗದಿಂದ ಬಡ ಕುಟುಂಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಈ ದಿನ 21ಬಡ ಕುಟುಂಬಕ್ಕೆ ಕಿರಾಣಿ ಮತ್ತು ತರಕಾರಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೆಶನ್ ನ ಜಿಲ್ಲಾ ಅಧ್ಯಕ್ಷ ಅಮರೇಗೌಡ ಮಲ್ಲಾಪುರ,ಹಣಮಂತರೆಡ್ಡಿ ಗದ್ದಿ,ರೇಖಾ ಗದ್ದಿ,ಹಾಗೂ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ರಾಯಚೂರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started