ಹಗಲಿರುಳು ಶ್ರಮಿಸುತ್ತಿರುವ ಜೀವಗಳಿಗೆ ನೆರವು ನೀಡಿದ – ಶಾಸಕ ಎ ಎಸ್ ಪಾಟೀಲ ನಡಹಳ್ಳಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರದ ತಾಳಿಕೋಟಿಯಲ್ಲಿ: ಕೊರೊನಾ ವೈರಸ್ ಹಿನ್ನಲೆಯಲ್ಲಿ ತಮ್ಮ ಪ್ರಾಣವನ್ನ ಲೆಕ್ಕಿಸದೇ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪರಿಶ್ರಮವಹಿಸುತ್ತಿರುವ ದೇಶವೂ ತಲ್ಲನವಾಗಿರುವ

ಸಂದರ್ಭದಲ್ಲಿ ಕೋವಿಡ್-19 ಸಲುವಾಗಿ ಶ್ರಮಿಸುತ್ತಿರುವ ಹೆಮ್ಮೆಯ ತಾಳಿಕೋಟಿ ಪೋಲಿಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಪೋಲಿಸ್ ಠಾಣೆಗೆ ಹೋಗಿ ಅಭಿನಂದನೆ ಸಲ್ಲಿಸಿ,ಹಾಗೂ ಪೌರ ಕಾರ್ಮಿಕರಿಗೆ,ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಹಾರ ಧಾನ್ಯಗಳ ಕಿಟ್ ಮತ್ತು N 95 ಮಾಸ್ಕ ವಿತರಿಸಿ ಮಾನವೀಯತೆ ಮೆರೆದ ಮುದ್ದೇಬಿಹಾಳ ವಿಧಾನ ಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲ (ನಡಹಳ್ಳಿ)

ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started