
ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷರಾದ ಪ್ರೊಫೆಸರ್ ವಸಂತಮ್ಮನವರು ಸಹೋದ್ಯೋಗಿಗಳು ಹಾಗೂ ಶಿಷ್ಯ ವೃಂದದ ಕೂಡಿಕೊಂಡು
ಮೈಸೂರಿನಲ್ಲಿ ಲಾಕ್ ಡೌನ್ ದಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ 2 ಲಕ್ಷ ರೂಪಾಯಿಗಳ ಮೌಲ್ಯದ 600 ಅಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದರು.

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಮೈಸೂರಿನ
600 ಕುಟುಂಬಗಳಿಗೆ ಪ್ರೊಫೆಸರ ವಸಂತಮತ್ಮನವರು ಸಹೋದ್ಯೋಗಿಗಳು
ಶಿಷ್ಯರು ಸೇರಿಕೊಂಡು
-
18 ಕ್ವಿಂಟಾಲ್ ಅಕ್ಕಿ
-
600 ಲೀಟರ್ ಅಡುಗೆ ಎಣ್ಣೆ
-
600 K.G ಬೆಳೆ
-
ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ
ಕಾರ್ಯಕರ್ತರಿಗಾಗಿ 2 ಸಾವಿರ ಸ್ಯಾನಿಟೇರಿ ನ್ಯಾಪ್ಕಿನುಗಳನ್ನು ವಿತರಿಸಿದ್ದಾರೆ.
ಲಾಕ್ ಡೌನ್ ಮುಗಿಯುವವರೆಗೆ ಸೇವಾ ಕಾರ್ಯ ಮುಂದುವರಿಸಲಿದ್ದಾರೆ
ಪ್ರೊಫೆಸರ್ ವಸಂತಮ್ಮನವರು ಅವರ 50 ನೇ ವಿವಾಹ ವಾರ್ಷಿಕೋತ್ಸವದ ಖರ್ಚಿಗಾಗಿ ಇಟ್ಟುಕೊಂಡಿದ್ದ ಹಣವನ್ನು ಪರಿಹಾರ ಕಾರ್ಯಕ್ಕೆ ನೀಡಿ ಅದರ್ಶದೊಂದಿಗೆ ಮಾನವೀಯತೆ ಮೆರೆದಿದ್ದಾರೆ.
ಈ ಒಂದು ಮಾನವೀಯತೆ ಕಾರ್ಯಕ್ಕೆ ಸಮಸ್ತ ಕೋಲಿ ಗಂಗಾಮತಸ್ಥ ಬಾಂಧವರಿಂದ ಪ್ರೊಫೆಸರ್ ವಸಂತಮ್ಮನವರ, ಸಹೋದ್ಯೋಗಿಗಳ
ಶಿಷ್ಯರ ತಂಡಕ್ಕೆ
ಅಭಿನಂದನೆಗಳು
ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ರಾಜ್ಯ ಉಪಾಧ್ಯಕ್ಷರಾದ
ನಾಗರಾಜ ಮಣ್ಣೂರ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ರಾಯಲ್ ಟಿವಿ ನ್ಯೂಸ್ ಮೈಸೂರ- ಸುದ್ದಿಗಾಗಿ ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts