ವಿಜಯಪುರ ಜಿಲ್ಲೆಯ ಸುದ್ದಿ:
ಮುದ್ದೇಬಿಹಾಳ ತಾಲ್ಲೂಕಿನ ಹರಿಂದ್ರಾಳ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಶಾಕ್ ತಗುಲಿ ಜೋಡೆತ್ತುಗಳು ಮೃತಪಟ್ಟಿದ್ದವು.ಅದಕ್ಕೆ ಸರ್ಕಾರದ ಪರಿಹಾರ ನೀಡಬೇಕಾಗಿತ್ತು. ಕಾರಣ ಇಂದು ಹೆಸ್ಕಾಂ AEE ಹಾದಿಮನಿ ಎತ್ತುಗಳಿಗೆ ಸಂಬಂಧಿಸಿದ ರೈತ ಸಂಗಪ್ಪ ಬಿರಾದಾರ ರೈತನಿಗೆ ಸುಮಾರು 90 ಸಾವಿರದ ಚೆಕ್ ವಿತರಣೆ ಮಾಡಿದರು.

ಈ ಸಂಧರ್ಭದಲ್ಲಿ ಮುದ್ದೇಬಿಹಾಳ ಶಾಸಕರ ಸಹೋದರ ಸೋಮನಗೌಡ ಪಾಟೀಲ ನಡಹಳ್ಳಿ ಬಾ.ಜ.ಪ ಮಂಡಲದ ನೂತನ ಅಧ್ಯಕ್ಷರಾದ ಡಾ ಪರಶುರಾಮ ಪವಾರ,ಜಗದೀಶ ಪಂಪಣ್ಣವರ,ವಾಯ್ ಎಸ್ ಹಾಲವರ(ಮಾಜಿ.ತಾ.ಪಂ.ಸದಸ್ಯರು) ಅಶೋಕ ರಾಠೋಡ ಶಿವು ಕನ್ನೊಳ್ಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ:ಸಾಗರ ಉಕ್ಕಲಿ ವಿಜಯಪುರ
Published by Royal TV
Royal tv Kannada news online website channel
View more posts