
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ತಾಲ್ಲೂಕಿನ ಹಿರೇಮುರಾಳದಲ್ಲಿ ರೈತರಿಗೆ ತೊಗರಿ ಕೇಂದ್ರವನ್ನು ಮುದ್ದೇಬಿಹಾಳ ಮತ ಕ್ಷೇತ್ರದ ಮಾಜಿ ಸಚಿವ ಸಿ ಎಸ್ ನಾಡಗೌಡ ಅಪ್ಪಾಜೀ ಅವರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಯ ಬೆಂಗಳೂರಿನ ಸದಸ್ಯರಾದ ಗುರು ಎಮ್ ತಾರನಾಳ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ರಾಯನಗೌಡ ತಾತರೆಡ್ಡಿ,ಕೃಷಿ ಉತ್ಪನ್ನ ಮಾರುಕಟ್ಟೆಯ ಸಿಬ್ಬಂದಿ,ಕಾಂಗ್ರೆಸ್ ಯುವ ಮುಖಂಡರ ಮಹಮ್ಮದ್ ರಫೀಕ ಶಿರೋಳ,ಸದ್ದಾಂ ಕುಂಟೋಜಿ, ಹಾಗೂ ಅನೇಕ ರೈತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ
Published by Royal TV
Royal tv Kannada news online website channel
View more posts