
ಬೆಂಗಳೂರಿನ ಚಿನ್ನೇನಹಳ್ಳಿ ಆರ್ ಎಸ್ ಎಸ್ ಜನಸೇವಾ ವಿದ್ಯಾಕೇಂದ್ರದಲ್ಲಿ ಶಂಕರಗೌಡ ಆಯ್ ಪಾಟೀಲ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗಳು, ಭಾಜಪ ರಾಷ್ಟ್ರೀಯ ಉಪಾಧ್ಯಕ್ಷರು ಕಿಸಾನ್ ಮೋರ್ಚಾ ನವದೆಹಲಿ ಹಾಗೂ ಮಾಹಿತಿ ತಂತ್ರಜ್ಞಾನ ಉದ್ಯಮಿ ಮತ್ತು ಮುದ್ದೇಬಿಹಾಳ ಹಾಗೂ ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ ಇವರು ಸನ್ಮಾನ್ಯ ಜೆ. ಪಿ. ನಡ್ಡಾ ಜೀ ಭಾಜಪ ರಾಷ್ಟ್ರೀಯ ಅಧ್ಯಕ್ಷರು ನವದೆಹಲಿ ಮತ್ತು ಮಾನ್ಯ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ ಆರ್ ಎಸ್ ಎಸ್ ಪ್ರಮುಖರು, ಮೋಹನ್ ಭಾಗವತ್ ಜೀ ಆರ್ ಎಸ್ ಎಸ್ ಪ್ರಮುಖರು, ಸನ್ಮಾನ್ಯ ರಾಮ ಮಾಧವ ಜೀ ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಳು ನವದೆಹಲಿ ಮತ್ತು ಆರ್ ಎಸ್ ಎಸ್ ನ ಪ್ರಮುಖ ರಾಷ್ಟ್ರೀಯ ಮುಖಂಡರನ್ನು ಭೇಟಿಯಾಗಿ ಚರ್ಚಿಸಿ ಮುಂಬರುವ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.
ರಾಯಲ್ ಟಿವಿ ನ್ಯೂಸ್ ಬೆಂಗಳೂರು ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ – 8792900064
Published by Royal TV
Royal tv Kannada news online website channel
View more posts