ಕರೋನ ವೈರಸ್ ಸೊಂಕು ಈಗಾಗಲೇ ದೇಶ ವ್ಯಾಪ್ತಿ ಹರಡಿ ನಮ್ಮ ರಾಜ್ಯಕ್ಕೂ ವ್ಯಾಪಿಸಿದೆ.ಇನ್ನೂ ಇದಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಿಲ್ಲ, ಆದಕಾರಣ ಜನರು ಭಯಭೀತರಾಗಿದ್ದಾರೆ.ಈ ಸೋಂಕು ತಗುಲದ ಹಾಗೆ ರಾಜ್ಯ ಸರ್ಕಾರ ಹೈ ಅಲರ್ಟ ಘೋಷಣೆ ಮಾಡಿದೆ,ರಾಜ್ಯಾದ್ಯಂತ ಪಟ್ಟಣಗಳು ಜನರಿಲ್ಲದೆ ಭಿಕೊ ಎನ್ನುತ್ತಿವೆ..ಈ ಕರೋನ ಸೋಂಕಿನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ಆಯುರ್ವೇದ ಮೂಲಿಕೆಯಿಂದ ಸೊಂಕು ಬರದ ಹಾಗೆ ರಕ್ಷಣೆ ಪಡೆಯ ಬಹುದಾಗಿದೆ. ಹೌದು ಸಮಾಜ ಸೇವಕಿ,ಹಾಗೂ ಬಾಜಪ ಪಕ್ಷದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುಖಂಡರಾಗಿರುವ ಕಾಶೀಬಾಯಿContinue reading “ಕರೋನ ಸೋಂಕು ತಗುಲದಂತೆ ಮುಂಜಾಗ್ರತೆ ಕ್ರಮವಾಗಿ ಆಯುರ್ವೇದ ಔಷಧಿ”
Category Archives: Uncategorized
ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು-ಪ್ರಭುಗೌಡ ದೇಸಾಯಿ
ಮುದ್ದೇಬಿಹಾಳ: ಶಿಕ್ಷಣವು ಇಂದಿನ ದಿನಮಾನಗಳಲ್ಲಿ ವ್ಯಾಪಾರೀಕರಣವಾಗುತ್ತಿದೆ. ಅದು ಆಗಬಾರದು ಶಿಕ್ಷಣವನ್ನು ನೀಡುವುದು ಒಂದು ದೊಡ್ಡ ಸಾಧನೆ. ಮತ್ತು ಒಂದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭದ ಮಾತಲ್ಲ, ಶಿಕ್ಷಕರಾದವರು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಉನ್ನತವಾದ ವಿದ್ಯಾಭ್ಯಾಸವನ್ನು ನೀಡಬೇಕು, ಅಲ್ಲದೆ ಆ ವಿದ್ಯಾರ್ಥಿಯನ್ನು ಉತ್ತಮ ನಾಗರಿಕನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು. ಮುದ್ದೇಬಿಹಾಳ ಪಟ್ಟಣದ ಅಂಜುಮನ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭಾರತಿ ಪಬ್ಲಿಕ್ ಶಾಲೆಯ ಎರಡನೆಯ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿContinue reading “ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು-ಪ್ರಭುಗೌಡ ದೇಸಾಯಿ”
ದೂರವಾಣಿ ಸಲಹಾ ಸಮಿತಿ ಸದಸ್ಯರಾಗಿ ಸದ್ದಾಂ ಕುಂಟೋಜಿ ಆಯ್ಕೆ
ಭಾರತ ಸರ್ಕಾರದ ಭಾರತೀಯ ಸಂಚಾರ ನಿಗಮ ನಿಯಮಿತ ದೂರವಾಣಿ ಸಲಹಾ ಸಮಿತಿಯ ಸದಸ್ಯರಾಗಿ ವಿಜಯಪುರ ಜಿಲ್ಲಾ NSUI ಘಟಕದ ಅಧ್ಯಕ್ಷರಾದ ಸದ್ದಾಂ ಕುಂಟೋಜಿ ಅವರನ್ನು ರಾಜ್ಯಸಭೆಯ ಸದಸ್ಯರಾದ ಬಿ.ಕೆ ಹರಿಪ್ರಸಾದ ಅವರ ಶಿಪಾರಸಿನ ಮೇರೆಗೆ ಭಾರತ ಸರ್ಕಾರದ ದೂರವಾಣಿ ಸಚಿವಾಲಯ ನೇಮಕ ಮಾಡಿ ಆದೇಶ ಹೊರಡಿಸಿದೆ. ಇವರ ನೇಮಕಕ್ಕೆ ಮಾಜಿ ಸಚಿವರುಗಾಳಾದ ಎಂ ಬಿ.ಪಾಟೀಲ್. ಸಿ.ಎಸ್ ನಾಡಗೌಡ್ರ. ಶಿವಾನಂದ ಪಾಟೀಲ್ .ಶಾಸಕ ಯಶವಂತರಾಯಗೌಡ ಪಾಟೀಲ್ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಜು ಆಲಗೂರ .ವಿಜಯಪುರ ಕಾಂಗ್ರೆಸ್ ಮುಖಂಡರುContinue reading “ದೂರವಾಣಿ ಸಲಹಾ ಸಮಿತಿ ಸದಸ್ಯರಾಗಿ ಸದ್ದಾಂ ಕುಂಟೋಜಿ ಆಯ್ಕೆ”
ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಭೇಡಿ ನೀಡಿದ- ಮಲ್ಲನಗೌಡ ಬಿರಾದಾರ
ಬೆಂಗಳೂರು: ಶನಿವಾರ ದಿನಾಂಕ 14ನೇ ಮಾರ್ಚ್ 2020 ರಂದು ಬೆಂಗಳೂರಿನಲ್ಲಿ ಸನ್ಮಾನ್ಯ ಶ್ರೀ ಶಂಕರಗೌಡ ಆಯ್ ಪಾಟೀಲ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗಳು ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರು ಭಾಜಪ ಕಿಸಾನ್ ಮೋರ್ಚಾ ನವದೆಹಲಿ ಇವರು ಮಾಹಿತಿ ತಂತ್ರಜ್ಞಾನ ಉದ್ಯಮಿ ಮತ್ತು ಮುದ್ದೇಬಿಹಾಳ & ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ ಇವರನ್ನು ಸನ್ಮಾನ್ಯ ಶ್ರೀ ಜೆ. ಪಿ. ನಡ್ಡಾ ರಾಷ್ಟ್ರೀಯ ಅಧ್ಯಕ್ಷರು ಭಾಜಪ ನವದೆಹಲಿ ಇವರೊಂದಿಗೆ ಭೇಟಿಯಾಗಿ ಇಂದಿನ ವಿಚಾರಗಳContinue reading “ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಭೇಡಿ ನೀಡಿದ- ಮಲ್ಲನಗೌಡ ಬಿರಾದಾರ”
ವಿಜಯಪುರದ ಐತಿಹಾಸಿಕ ಸ್ಥಳ ವೀಕ್ಷಣೆಗೆ ಜಿಲ್ಲಾ ಆಡಳಿತದಿಂದ ಬ್ರೇಕ್
ರಾಜ್ಯದಲ್ಲಿ ಕೊರೋನ ವೈರಸ್ ಭೀತಿ ಹೆಚ್ಚಾಗಿರುವುದರಿಂದ ವಿಜಯಪುರದಲ್ಲಿ ಜಗತ್ಪ್ರಸಿದ್ಧ ಗೋಳಗುಮ್ಮಟ ಸೇರಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಸರ್ಕಾರದ ಆದೇಶದಂತೆ ನಿಷೇಧ ಹೇರಲಾಗಿದೆ. ವಿಜಯಪುರದ ಐತಿಹಾಸಿಕ ಸ್ಥಳಗಳಿಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ವಿಜಯಪುರದ ಐತಿಹಾಸಿಕ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ್, ಉಪ್ಪಲಿಬುರ್ಜ್ ವೀಕ್ಷಣೆಗೆ ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ವೈ ಎಸ್ ಪಾಟೀಲರ ಆದೇಶವನ್ನು ಭಾರತೀಯ ಪುರಾತತ್ವ ಇಲಾಖೆ ಪುರಸ್ಕರಿಸಿ ಒಂದು ವಾರಗಳ ಕಾಲ ಪ್ರವೇಶ ನಿಷೇಧಿಸಿದ್ದಾರೆ. ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮContinue reading “ವಿಜಯಪುರದ ಐತಿಹಾಸಿಕ ಸ್ಥಳ ವೀಕ್ಷಣೆಗೆ ಜಿಲ್ಲಾ ಆಡಳಿತದಿಂದ ಬ್ರೇಕ್”
ಕೋರೊನ ವೈರಸ್ ಮುನ್ನೆಚ್ಚರಿಕೆ ಕ್ರಮ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮುಂದೂಡಿಕೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ ಎಸ್ ಈಶ್ವರಪ್ಪ ಅವರಿಂದ ಅನಾವರಣಗೊಳ್ಳಲು ಸಿದ್ದವಾಗಿದ್ದ, ಶ್ರೀ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ ಕಾರ್ಯಕ್ರಮ ಮುಂದೂಡಲಾಗಿದೆ. ಎಂದು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಹೇಳಿದ್ದಾರೆ.ಇನ್ನೂ ಈ ಕಾರ್ಯಕ್ರಮದ ಸಿದ್ದತೆಗೆ ತಗುಲಿದ ವೆಚ್ಚದಲ್ಲಿ ಸುಮಾರು ಐದು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಹೇಳಿದರು. ರಾಜ್ಯಕ್ಕೂ ವ್ಯಾಪಿಸಿರುವ ಕರೋನಾ ವೈರಸ್ ನಿಂದ ಹೆಚ್ಚಿನ ಅಪಾಯ ತಪ್ಪಿಸಲು ಮುಖ್ಯಮಂತ್ರಿ ಬಿContinue reading “ಕೋರೊನ ವೈರಸ್ ಮುನ್ನೆಚ್ಚರಿಕೆ ಕ್ರಮ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮುಂದೂಡಿಕೆ”
ಕೋರೊನಾ ಮುನ್ನೆಚ್ಚರಿಕೆ ಸರ್ಕಾರದ ಆದೇಶದನ್ವಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಮುಂದುಡಿಕೆ
ವಿಜಯಪುರ : ರಾಷ್ಟ್ರೀಯ ಮಹಿಳಾ ಸಂಘಟನಾ ಸೇವಾ ಸಂಸ್ಥೆ ವಿಜಯಪುರ ಇವರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ದಿನಾಂಕ 14-03-2020 ರಂದು ಬೆಳಿಗ್ಗೆ 9:00 ಘಂಟೆಗೆ ವಿಜಯಪುರದ ವೀರಶೈವ ಲಿಂಗಾಯತ ಸಮುದಾಯ ಭವನ ಬಂಜಾರಾ ಕ್ರಾಸ್ ಸೊಲ್ಲಾಪುರ ರಸ್ತೆ,ಯಲ್ಲಿ ಕಾರ್ಯಕ್ರಮ ನಡೆಯಬೇಕಾಗಿತ್ತು ,ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೋರೊನ ವೈರಸ್ ರೋಗದ ಮುನ್ನೆಚ್ಚರಿಕೆ ಕ್ರಮಕ್ಕೆ ಎಲ್ಲ ಸಮಾರಂಭ ರದ್ದು ಮಾಡಬೇಕೆಂಬ ರಾಜ್ಯಾಧ್ಯಂತ ಆದೇಶ ಹೊರಡಿಸಿದ ಹಿನ್ನೆಲ್ಲೆ ಈ ಮಹಿಳಾ ದಿನಾಚರಣೆಯನ್ನು ಮುಂದುಡಲಾಗಿದೆ.ಮುಂದೆ ನಡೆಯುವ ದಿನಾಂಕವನ್ನು ತಿಳಿಸಲಾಗುವುದು ಎಂದು ಸಂಸ್ಥೆಯContinue reading “ಕೋರೊನಾ ಮುನ್ನೆಚ್ಚರಿಕೆ ಸರ್ಕಾರದ ಆದೇಶದನ್ವಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಮುಂದುಡಿಕೆ”
ಮಾ.14 ರಂದು ನೇರಲೆಕೆರಮ್ಮ ದೇವಿಯ ರಥೋತ್ಸವ
ಕಂಭ ಸ್ಥಾಪನೆಯಾದ 15 ದಿನಗಳ ಪೂಜಾ ಕಾರ್ಯದ ನಂತರ ಜರುಗುವ ರಥೋತ್ಸವ ಮಂಡ್ಯ ಜಿಲ್ಲೆಯ ನಾಗಮಂಗಲ: ದೇವಾಲಯಗಳ ನಾಡು ನಾಗಮಂಗಲ ತಾಲ್ಲೂಕಿನ ಶಕ್ತಿ ದೇವತೆಗಳಲ್ಲಿ ಒಂದಾಗಿರುವ ನೇರಲೆಕೆರಮ್ಮ ದೇವಿಯ ರಥೋತ್ಸವ ಮಾ.14 ರಂದು ವೈಭವದಿಂದ ಜರುಗಲಿದೆ. ತಾಲ್ಲೂಕಿನ ಕಸಬಾ ಹೋಬಳಿಯ ಪಡುವಲ ನೇರಲೆಕೆರೆ ಗ್ರಾಮದಲ್ಲಿರುವ ಗ್ರಾಮ ದೇವತೆಯಾದ ನೇರಲೆಕೆರಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ 15 ದಿನಗಳ ಮುಂಚೆಯೇ ಹೊಂಬಾಳೆ ತಂದು ದೇವರಿಗೆ ಪೂಜೆ ಸಲ್ಲಿಸಿದ ನಂತರ ಗ್ರಾಮಕ್ಕೆ ತೆರಳಿ ಸಂಜೆ ವೇಳೆಗೆ ತಮಟೆ,ಡೋಲು,ವಾದ್ಯಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನುContinue reading “ಮಾ.14 ರಂದು ನೇರಲೆಕೆರಮ್ಮ ದೇವಿಯ ರಥೋತ್ಸವ”
ಡಿ ಕೆ ಶಿವಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿದ-ಜಿಲ್ಲಾ ಅಧ್ಯಕ್ಷ ಸದ್ದಾಂ ಕುಂಟೋಜಿ
ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರನ್ನು ಹೈಕಮಾಂಡ ನೇಮಕ ಮಾಡಿದ ಹಿನ್ನೆಲೆ ಇತ್ತ ಕಾಂಗ್ರೆಸ್ ಪಕ್ಷದ ಅವರ ಅಭಿಮಾನಿ ಕಾರ್ಯಕರ್ತರ ಹರುಷ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯ ಎನ ಎಸ್ ಯೂ ಐ ನ ಜಿಲ್ಲಾ ಅಧ್ಯಕ್ಷ ಸದ್ದಾಂ ಕುಂಟೋಜಿ ನೂತನ ಅಧ್ಯಕ್ಷರಾದ ಡಿ ಕೆ ಶಿವಕುಮಾರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ನಮ್ಮನ್ನು ಸಂಪರ್ಕಿಸಿ-8792900064
ಪೋಲಿಸ್ ಪ್ರಕಟಣೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ: ಈ ದಿವಸ ದಿನಾಂಕ: 06-03-2020 ರಂದು ಯಲ್ಲವ್ವ ಗಂಡ: ಅಶೋಕ ಗುಡಗುಂಟಿ ವಯಾ: 44 ವರ್ಷ, ಸಾ: ವನಹಳ್ಳಿ ಹಾ/ವ ಮುದ್ದೇಬಿಹಾಳ ಹುಡ್ಕೋ ಕಾಲೋನಿ ಇವರು ಠಾಣೆಗೆ ಬಂದು ತನ್ನ ಪಿರ್ಯಾದಿ ನೀಡಿದ್ದರಲ್ಲಿ- ತನ್ನ ಗಂಡ ಅಶೋಕ ಗುಡಗುಂಟಿ ವಯಾ: 44 ವರ್ಷ ಇವರು ದೇವರ ಬಗ್ಗೆ ಶರಣ ಸಂತರ ಬಗ್ಗೆ ಅತೀಯಾದ ನಂಬಿಕೆ ಹಾಗೂ ಶ್ರದ್ದೇ ಉಳ್ಳವರು ಆಗಿದ್ದು, ಈ ಮೊದಲು 02-03 ಸಲ ದೊಡ್ಡ-ದೊಡ್ಡ ದೇವಸ್ಥಾನಗಳಿಗೆ ಹೋಗುವದಾಗಿContinue reading “ಪೋಲಿಸ್ ಪ್ರಕಟಣೆ”