ರಸ್ತೆಗಳು ಸಂಪೂರ್ಣ ಬಂದ ಹೊರಗಡೆ ಬಂದು ಲಾಟಿ ರುಚಿ ತಿನ್ನದಿರಿ-ಪೋಲಿಸರೊಂದಿಗೆ ಸಹಕರಿಸಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಹಾಗೂ ಪೋಲಿಸ್ ಇಲಾಖೆಯ ವತಿಯಿಂದ ಸರ್ಕಾರದ ಮತ್ತು ಜಿಲ್ಲಾ ಅಧಿಕಾರಿ Y.S ಪಾಟೀಲ, SP ಅನುಪಮ ಅಗರವಾಲ ಅವರ ಆಜ್ಞೆ ಯಂತೆ ಪಟ್ಟಣದ ಬಜಾರದಲ್ಲಿ ಬೇಕಾ ಬಿಟ್ಟಿ ತಿರುಗಾಡುವವರ ಸಲುವಾಗಿ ರಸ್ತೆಗೆ ಅಡ್ಡಲಾಗಿ ಕಬ್ಬಿಣದ ಪೈಪ್ ಗಳನ್ನು ಕಟ್ಟಿ ಸಂಪುರ್ಣವಾಗಿ ಬಂದ ಮಾಡಿದ್ದಾರೆ.ಸಾರ್ವಜನಿಕರು ಅನಾವಶ್ಯಕವಾಗಿ ಹೋರಗಡೆ ಹೋಗಿ ಪೋಲಿಸ್ ರ ಲಾಟಿ ಏಟು ತಿನ್ನಬೇಡಿ.ನಿಮ್ಮ ಮನೆಯಲ್ಲಿ ಇರಿ ವಿಜಯಪುರ ಜಿಲ್ಲೆ ಈಗ ಡೆಂಜರ ಜೋನ್ ನಲ್ಲಿದೆ. ಅಧಿಕಾರಿಗಳೊಂದಿಗೆ ಸಹಕರಿಸಿContinue reading “ರಸ್ತೆಗಳು ಸಂಪೂರ್ಣ ಬಂದ ಹೊರಗಡೆ ಬಂದು ಲಾಟಿ ರುಚಿ ತಿನ್ನದಿರಿ-ಪೋಲಿಸರೊಂದಿಗೆ ಸಹಕರಿಸಿ”

ಅನಾಮಧೇಯ ಸಿಲಿಂಡರ್ ನೋಡಿ ಭಯ ಭೀತರಾದ ಜನತೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದ ಮನೆಗಳ ಹತ್ತಿರದಲ್ಲಿ ಯಾರೊ ಎನನ್ನೊ ಚೀಲದಲ್ಲಿ ಪ್ಯಾಕ್ ಮಾಡಿ ತಂದು ಎಸೆದು ಹೋಗಿದ್ದರು, ಸ್ಥಳೀಯರು ಬೆಳಿಗ್ಗೆ ನೋಡಿ ಭಯ ಬೀತರಾಗಿದ್ದರು ಕೆಲವೊಬ್ಬರು ನೋಡಿ ಹೆದರಿ ಪೋಲಿಸ್ ಕಂಟ್ರೋಲ್ ರೂಂ ಗೆ ಕಾಲ್ ಮಾಡಿ ಪೋಲಿಸ್ ಸ್ಟೇಷನ್ ಗೆ ಕಾಲ ಮಾಡಿದಾಗ ಪೋಲಿಸ್ ರು ಬಂದು ನೋಡಿದ್ದರು ಆದರೆ ಅದರಲ್ಲಿ ಅನಾಮಧೇಯ ಗ್ಯಾಸ್ ಸಿಲಿಂಡರ್ ಪ್ಯಾಕ್ ಮಾಡಿ ಎಸೆದು ಹೋಗಿದ್ದರು,ಜನ ಇದರಲ್ಲಿ ಬಾಂಬ್ ಪಿಕ್ಸ್ ಮಾಡಿ ಒಗದಿರಬಹುದೆಂದು,ಅಲ್ಲದೇ ಕೊರೋನ ವೈರಸ್Continue reading “ಅನಾಮಧೇಯ ಸಿಲಿಂಡರ್ ನೋಡಿ ಭಯ ಭೀತರಾದ ಜನತೆ”

ಬಡವರಿಗೆ ನೆರವು ನೀಡಿದ ಮಾನವೀಯ ಹೃದಯದವರು

ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕೆ ಹಂಚಾಳದಲ್ಲಿ ವನಸಿರಿ ಫೌಂಡೇಶನ್ ಮತ್ತು ಅಕ್ಷಯ ಆಹಾರ ಜೋಳಿಗೆ ಹಾಗೂ ಆತ್ಮೀಯ ಸ್ನೇಹಿತರ ಬಳಗದಿಂದ ಬಡ ಕುಟುಂಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಈ ದಿನ 21ಬಡ ಕುಟುಂಬಕ್ಕೆ ಕಿರಾಣಿ ಮತ್ತು ತರಕಾರಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ವನಸಿರಿ ಫೌಂಡೆಶನ್ ನ ಜಿಲ್ಲಾ ಅಧ್ಯಕ್ಷ ಅಮರೇಗೌಡ ಮಲ್ಲಾಪುರ,ಹಣಮಂತರೆಡ್ಡಿ ಗದ್ದಿ,ರೇಖಾ ಗದ್ದಿ,ಹಾಗೂ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಯಲ್ ಟಿವಿ ನ್ಯೂಸ್ ರಾಯಚೂರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ವಿಜಯಪುರದ ಸೋಂಕಿತ ಮಹಿಳೆಯ ಪತಿ ಸಾವು

ವಿಜಯಪುರ: ನಗರದಲ್ಲಿ ಇಂದು ಕೊರೊನಾ ಸೋಂಕಿತ ಮಹಿಳೆ ರೋಗಿ ಸಂಖ್ಯೆ 221ಅವರ ಕೊರೊನಾ ಲಕ್ಷಣ ಹೊಂದಿದ್ದ ಪತಿ ಮರಣಹೊಂದಿದ್ದಾರೆ, ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಅವರು ತಿಳಿಸಿದ್ದಾರೆ. ಈಗಾಗಲೇ ಕಳುಹಿಸಿದ್ದ ಇವರ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆ ವರದಿಯು ಇನ್ನೂ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಸಿಂದಗಿ ಪಟ್ಟಣದ ಅಂಬಿಗರ ಚೌಡಯ್ಯ ವಾರ್ಡನಲ್ಲಿ ಕೊರೋನ ಕುರಿತು ಜಾಗೃತಿ

ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಾರ್ಡ್ ನಂಬರ 4-5 ರ ಅಂಬಿಗರ ಚೌಡಯ್ಯ ಗಲ್ಲಿಯಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಕೋವಿಡ್-19 ನ ಚಿತ್ರವನ್ನು ಬಿಡಿಸಿ ಜನರು ಮನೆಯಿಂದ ಹೊರಗೆ ಬರದಂತೆ ಜಾಗೃತಿ ವಹಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವ ಅಸ್ಕಿ,ಭೀಮು ಬಳುಂಡಗಿ,ಬೀಮಾಶಂಕರ ಗುಡ್ಲಮನಿ,ಪರಶುರಾಮ ಮರಾಠಿ,ಮುದಕಪ್ಪಬೋತಿ, ಕಲಾವಿದ ರಜಪೂತ ವಿಠ್ಠಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಗುಮ್ಮಟ ನಗರಕ್ಕೂ ಕಾಲಿಟ್ಟಿತು ಮಹಾ ಮಾರಿ ಕೊರೋನ, ಜಿಲ್ಲೆಯ ಜನತೆ ಇನ್ನಾದರೂ ಎಚ್ಚರಿಕೆಯಿಂದಿರಿ

ವಿಜಯಪುರ: ಕೊನೆಗೂ ವಿಜಯಪುರದಲ್ಲಿ ಕೊರೋನ ಕೇಸ್ ಪತ್ತೆ ಪ್ರಕರಣವಾದ ಬೆನ್ನಲ್ಲೇ ವಿಜಯಪುರದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್‌ ಹೇಳಿಕೆ ನೀಡಿದರು ಇಲ್ಲಿಯತನಕ ವಿಜಯಪುರದಿಂದ 110 ಸ್ಯಾಂಪಲ್‌ ಟೆಸ್ಟ್ ಗೆ ಕಳುಹಿಸಲಾಗಿದೆ. ಒಟ್ಟಾರೆಯಾಗಿ ಅದರಲ್ಲಿ 80 ರಿಫೊರ್ಟ್ ನೆಗೆಟಿವ್ ಬಂದಿವೆ, ಒಂದು ವರದಿ ಪಾಸಿಟಿವ್ ಬಂದಿದೆ. ಇನ್ನು 29 ಸ್ಯಾಂಪಲ್‌ ಗಳ ವರದಿಗಾಗಿ ಕಾಯುತ್ತಿದ್ದೇವೆ. ಪಾಸಿಟಿವ್ ಬಂದ ವೃದ್ಧೆಯ ಏರಿಯಾ ವಿಜಯಪುರದ ಚಪ್ಪರಬಂದ್ ಕಾಲೋನಿಯಾಗಿದೆ. 60 ವರ್ಷದ ಆ ವೃದ್ಧೆಯನ್ನು ಪೇಶಂಟ್ 221ಎಂದು ಗುರುತಿಸಲಾಗಿದೆ ಇನ್ನೂ ಆಕೆಗೆ ಆಸ್ಪತ್ರೆಯಲ್ಲಿContinue reading “ಗುಮ್ಮಟ ನಗರಕ್ಕೂ ಕಾಲಿಟ್ಟಿತು ಮಹಾ ಮಾರಿ ಕೊರೋನ, ಜಿಲ್ಲೆಯ ಜನತೆ ಇನ್ನಾದರೂ ಎಚ್ಚರಿಕೆಯಿಂದಿರಿ”

ಬಿಜೆಪಿ ಪಕ್ಷದ ಮಹಿಳಾ ಮಂಡಳದ ವತಿಯಿಂದ ಉಚಿತ ಮಾಸ್ಕ್ ವಿತರಣೆ

ವಿಜಯಪುರ ಜಿಲ್ಲೆಯಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಅವರ ಸಲಹೆಯಂತೆ ಇಂದು ಮುದ್ದೇಬಿಹಾಳದ ನೇತಾಜಿ ನಗರ,ಇಂದಿರಾ ನಗರ ಗಳಲ್ಲಿ ಸ್ವತಃ ಬಿಜೆಪಿ ಪಕ್ಷದ ಮಹಿಳಾ ಮಂಡಳದ ವತಿಯಿಂದ ತಯಾರಿಸಲಾದ ಮಾಸ್ಕಗಳನ್ನು ಉಚಿತವಾಗಿ ವಿತರಿಸಿದರು. ಬಿಜೆಪಿ ಪಕ್ಷದ ಮಹಿಳಾ ಮಂಡಲದ ಅಧ್ಯಕ್ಷರಾದ ಗೌರಮ್ಮ ಹುನಗುಂದ ಹಾಗೂ SC ಮೋರ್ಚಾ ಮಹಿಳಾ ಅಧ್ಯಕ್ಷರಾದ ನೀಲಮ್ಮ ಚಲವಾದಿ ಹಾಗೂ ಪ್ರಮುಖ ಕಾರ್ಯಕರ್ತೆಯರು ವಿತರಿಸಿದರು. ರಾಯಲ್ ಟಿವಿ ನ್ಯೂಸ್ ವಿಜಯಪುರ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಆಗ ತಾನೆ ಹುಟ್ಟಿದ ಹಸುಗುಸನ್ನು ಎಸೆದು ಹೋದ ಪಾಪಿ ತಾಯಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಇಂದು ಬೆಳಗ್ಗಿನ ಜಾವ ಅಮಾನವೀಯ ಕೃತ್ಯ ನಡೆದಿರುವದು ಕಂಡು ಬಂದಿದೆ. ಮುಗಳಖೋಡದ ಕೆನಾಲ್ ಆಫಿಸ್ ಹತ್ತಿರ ಇರುವ ಬಸವಣ್ಣನ ದೇವಸ್ಥಾನದಲ್ಲಿ ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಆಗತಾನೆ ಜನಿಸಿದ ಹಸಿಕಂದಮ್ಮನನ್ನು (ಗಂಡುಮಗು) ಹಾಕಿರುವ ಅಮಾನವೀಯ ಘಟನೆ ನಡೆದಿದೆ. ಆ ದೇವಸ್ಥಾನದ ಹತ್ತಿರ ಜನರು ಕೂಡುತ್ತಿದಂತೆ ಘಟನಾ ಸ್ಥಳಕ್ಕೆ ಆಶಾಕಾರ್ಯಕರ್ತರು ಆರೋಗ್ಯ ಕೇಂದ್ರದ ನರ್ಸ, ಆರಕ್ಷಕ ಠಾಣೆ ಸಿಬ್ಬಂದಿ ಎ.ಎಸ್. ಐ ದುಂಡಿನಮನಿ ಬೇಟಿ ನೀಡಿ ಆ ಕಂದಮ್ಮನ ರಕ್ಷಣೆಯಲ್ಲಿContinue reading “ಆಗ ತಾನೆ ಹುಟ್ಟಿದ ಹಸುಗುಸನ್ನು ಎಸೆದು ಹೋದ ಪಾಪಿ ತಾಯಿ”

ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಣೆ

ವಿಜಯಪುರ:ನೋವೆಲ್ ಕೊರೋನಾ ವೈರಸ್ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಆರೋಗ್ಯ ಇಲಾಖೆಯ ಕ್ಷೇತ್ರ ಮಟ್ಟದ ಸಿಬ್ಬಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರನ್ನು ಮುದ್ದೇಬಿಹಾಳ ನಗರದ ಎಸ್ ವ್ಹಿ ಎಮ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಹರೀಶ ಹವಲ್ದಾರಮಠ ಅವರು ಉಚಿತವಾಗಿ ವಿತರಣೆ ಮಾಡಿದರು. ನಂತರ ಮಾತನಾಡಿದರು. ಕೋವಿಡ್ 19 ನಿಯಂತ್ರಣದಲ್ಲಿ ವಿಜಯಪುರ ಜಿಲ್ಲೆಯ ಆರೋಗ್ಯ ಇಲಾಖೆಯ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಶ್ಲ್ಯಾಘನೀಯ ಮುಖ್ಯವಾಗಿ ಕ್ಷೇತ್ರ ಸಿಬ್ಬಂದಿಗಳು ಮನೆಮನೆಗೆ ಭೇಟಿ ನೀಡಿ ಹೋಂ ಕ್ವಾರೆಂಟೇನ್ ಶಂಕಿತ ರೋಗಿಗಳContinue reading “ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಸ್ಕ್ ಸ್ಯಾನಿಟೈಸರ್ ವಿತರಣೆ”

ಮಾನವೀಯತೆ ಮೆರೆದ ಡಿ.ವೈ.ಎಸ್ಪಿ ಶಾಂತವೀರ

ವಿಜಯಪುರ:ಇಡಿ ಜಗತ್ತನ್ನೆ ಅಲ್ಲೊಲ ಕಲ್ಲೋಲ ಮಾಡಿದ ಕೋವಿಡ್-19 ಸೋಂಕು ರೋಗಕ್ಕೆ ಸಹಾಯಾರ್ಥವಾಗಿ ಹಗಲಿರುಳು ಲಾಠಿ ಹಿಡಿದು ಕರ್ತವ್ಯ ಮಾಡುತ್ತಿರುವ ಪೊಲೀಸರು ಹಾಗೂ ಪೋಲಿಸ್ ಅಧಿಕಾರಿಗಳು ಇಂತಹ ಮಾನವೀಯ ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ವಿನೂತನ ರೀತಿಯಲ್ಲಿ ಶಿಕ್ಷೆಗಳನ್ನು ನೀಡುತ್ತಿದ್ದ ಪೊಲೀಸರು ಈಗ ಅವರ ಸ್ವತಃ ಮಾನವೀಯತೆಯ ಗುಣದಿಂದ ತಮ್ಮ ಸಹಕಾರ‌ ನೀಡುತ್ತಾ ಬರುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಉಪ ವಿಭಾಗದ ಡಿ ವಾಯ್ ಎಸ್ಪಿ ಶಾಂತವೀರ ಅವರು ತಮ್ಮ ಕರ್ತವ್ಯ ನಿರತದContinue reading “ಮಾನವೀಯತೆ ಮೆರೆದ ಡಿ.ವೈ.ಎಸ್ಪಿ ಶಾಂತವೀರ”

Design a site like this with WordPress.com
Get started