ರಾಜ್ಯ ಸುದ್ದಿ: ಬೆಂಗಳೂರು – ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ನೇತ್ರುತ್ವದ ನಿಯೋಗ ಗುರುವಾರ ದಿನಾಂಕ 20 ಫೆಬ್ರವರಿ 2020 ರಂದು, ಬೆಂಗಳೂರಿನ ಢವಳಗಿರಿ ನಿವಾಸದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಗೆ ಸಮಾಜದವತಿಯಿಂದ ಮನವಿ ಪತ್ರ ಸಲ್ಲಿಸಿದರು. 1) ಕೃಷಿ ಆಧಾರಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜವನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಸೇರ್ಪಡಿಸುವಂತೆ 2) ಪಂಚಮಸಾಲಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ 3)ಕಿತ್ತೂರುContinue reading “ಮುಖ್ಯಮಂತ್ರಿಗೆ ಬಿ ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿದ ಕೂಡಲ ಸಂಗಮ ಪಂಚಮಸಾಲಿ ಜಗದ್ಗುರುಗಳು”
Category Archives: Uncategorized
ಕಾರು ಅಪಘಾತ ಪ್ರಾಣಾಪಾಯದಿಂದ ಪಾರಾದ ಜಿಲ್ಲಾ ಅಧಿಕಾರಿ
ಚಿತ್ರದುರ್ಗ ಬ್ರೇಕಿಂಗ್: ಶಿವಗಂಗಾ ಗ್ರಾಮದ ಬಳಿ ಚಿತ್ರದುರ್ಗ ಜಿಲ್ಲಾ ಅಧಿಕಾರಿ ಕಾರಿಗೆ ಸರ್ಕಾರಿ ಬಸ್ ಡಿಕ್ಕಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಈ ಘಟನೆಯು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದಲ್ಲಿ ನಡೆದಿದೆ. ಜಿಲ್ಲಾ ಅಧಿಕಾರಿ ವಿನೋತ್ ಪ್ರಿಯಾ ಚಲಿಸುತ್ತಿದ್ದ ಕಾರಿಗೆ ಸರ್ಕಾರಿ ಬಸ್ ಡಿಕ್ಕಿಯಾದ ಪರಿಣಾಮ ಅದೃಷ್ಟವಶಾತ್ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ. ಇನ್ನೂ ಘಟನೆ ಸಂಭವಿಸಿದ ನಂತರ ಬೇರೆ ಕಾರಿನಲ್ಲಿ ಮರಳಿದ ಜಿಲ್ಲಾ ಅಧಿಕಾರಿ ವಿನೋತ್ ಪ್ರಿಯಾ ಚಿತ್ರಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿContinue reading “ಕಾರು ಅಪಘಾತ ಪ್ರಾಣಾಪಾಯದಿಂದ ಪಾರಾದ ಜಿಲ್ಲಾ ಅಧಿಕಾರಿ”
ಕರ್ನಾಟಕ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸುದ್ದಿ: ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯೊಂದಿಗೆ ಇತರೆ ಭಾಷೆಗಳನ್ನು ಕಲಿಯುವ ಅನಿವಾರ್ಯತೆ ನಿರ್ಮಾಣವಾಗಿದೆ. ಅದು ತಪ್ಪಲ್ಲ .ಆದರೆ ನಮ್ಮ ಕನ್ನಡ ಭಾಷೆಯನ್ನು ಮರೆಯದೇ ಇತರೆ ಭಾಷೆಗಳಿಂದ ಜ್ಞಾನ ಪಡೆದುಕೊಳ್ಳಿ ಎಂದು ಗ್ರಾ.ಪಂ .ಅದ್ಯಕ್ಷ ಬಸವರಾಜ ಹೇಳಿದರು. ದೇವಲಾಪುರದ ಹೋಬಳಿ ಕೇಂದ್ರದ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೋಷಕರು ಮತ್ತು ವಿದ್ಯಾರ್ಥಿಗಳು ಕೇವಲ ಅಂಕ ಪಟ್ಟಿಯಲ್ಲಿ ಅಂಕಗಳಿಸುವುದೆ ಅಂತಿಮ ಗುರಿಯಾಗಿಸಿಕೊಂಡರೆ ಮಗುವಿನ ವ್ಯಕ್ತಿತ್ವವನ್ನು ನಿರ್ಲಕ್ಷಿಸಿ ದಂತೆ ಆಗುತ್ತದೆ.ಪೋಷಕರುContinue reading “ಕರ್ನಾಟಕ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ”
ಸಂಶೋಧನೆ ಮಾನವ ಜನಾಂಗದ ಏಳಿಗೆ ಉಂಟು ಮಾಡುವುದು-ಡಾ.ನಿರ್ಮಲಾನಂದ ಸ್ವಾಮೀಜಿ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸುದ್ದಿ: ವಿಶ್ವದ ಎಲ್ಲಾ ವಿಜ್ಞಾನಿಗಳಿಂದ ಆದಂತಹ ನೂತನ ಆವಿಷ್ಕಾರಗಳು ಮನುಕುಲದ ಏಳಿಗೆಗಾಗಿ ಹೊರತು ವಿನಾಶಕ್ಕಲ್ಲ.ಆದ್ದರಿಂದ ವಿಜ್ಞಾನಿಗಳ ಸಂಶೋಧನೆ ಮಾನವ ಜನಾಂಗದ ಏಳಿಗೆ ಉಂಟು ಮಾಡುವುದು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ’ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಆದಿಚುಂಚನಗಿರಿ ಯಲ್ಲಿ ಶುಕ್ರವಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ,ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಇನ್ ಸ್ಪೈರ್Continue reading “ಸಂಶೋಧನೆ ಮಾನವ ಜನಾಂಗದ ಏಳಿಗೆ ಉಂಟು ಮಾಡುವುದು-ಡಾ.ನಿರ್ಮಲಾನಂದ ಸ್ವಾಮೀಜಿ”
ಲಿಂಗಪೂಜೆಯೊಂದಿಗೆ ಲಿಂಗೈಕ್ಯರಾದ ಶತಾಯುಷಿ ಮರುಳಾರಾಧ್ಯ ಶ್ರೀ
ಬೆಳಿಗ್ಗೆ 8:00 25 ನಿಮಿಷಕ್ಕೆ ನಕ್ಷತ್ರ ಲೋಕಕ್ಕೆ ಪಯಣ ಬೆಳೆಸಿದ ವಾಕ್ ಸಿದ್ಧಿ ಮಾನವ 105 ವರ್ಷವಾಗಿದ್ದ ಮರುಳಾರಾಧ್ಯ ಶ್ರೀ ಐಕ್ಯರಾಗಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಹಿರೇಮಠದ ನಡೆದಾಡುವ ದೇವರು ಎಂದೆ ಪ್ರಸಿದ್ಧರಾದ ಶ್ರೀ ಮರುಳಾರಾಧ್ಯ ಶ್ರೀಗಳು ಇಂದು ಬೆಳಗಿನ ಜಾವ 8:00 ಗಂಟೆ 25 ನಿಮಿಷಕ್ಕೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮುಂದಿನ ಕಾರ್ಯದ ಸಿದ್ಧತೆ ಶ್ರೀ ಮಠದಲ್ಲಿ ನಡೆದಿವೆ. ಅಂತಿಮದರ್ಶನಕ್ಕೆ ಶ್ರೀಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಸ್ಥಿತಿ ಚಿಂತಾಜನಕ ಆದಾಗಿನ ಪರಿಸ್ಥಿತಿಯಿಂದContinue reading “ಲಿಂಗಪೂಜೆಯೊಂದಿಗೆ ಲಿಂಗೈಕ್ಯರಾದ ಶತಾಯುಷಿ ಮರುಳಾರಾಧ್ಯ ಶ್ರೀ”
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಡಸ್ಟಬಿನ್ ವಿತರಣೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇದ್ರ ಹೆಗ್ಗಡೆ ಅವರ ಸದಿಚ್ಚೆಯ ಮೇರೆಗೆ ಮುದ್ದೇಬಿಹಾಳ ತಾಲೂಕಿನಾದ್ಯಂತ ಇರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಡಸ್ಟಬಿನ್ಗಳನ್ನು ವಿತರಿಸುವ ಮೂಲಕ ನಮ್ಮೂರು, ನಮ್ಮ ಶ್ರದ್ಧಾಕೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ವ್ಯವಸ್ಥಾಪಕ ಹೊನ್ನಪ್ಪ ತಿಳಿಸಿದ್ದಾರೆ. ಪ್ರತಿಯೊಂದು ಊರಲ್ಲಿರುವ ಧಾರ್ಮಿಕ ಕೇಂದ್ರಕ್ಕೆ ಹಸಿರು ಮತ್ತು ನೀಲಿ ಬಣ್ಣದ ತಲಾ ಒಂದು ಡಸ್ಟಬಿನ್ ವಿತರಿಸಲಾಗಿದೆ. ಹಸಿರು ಡಸ್ಟಬಿನ್ನಲ್ಲಿ ಹಸಿ ಕಸ, ನೀಲಿContinue reading “ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಡಸ್ಟಬಿನ್ ವಿತರಣೆ”
ಧರ್ಮಾಧಿಕಾರಿ ಅಪ್ಪಣೆಯಂತೆ ಉಚಿತ ಕಸದ ಬುಟ್ಟಿ ವಿತರಣೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರ ಅಪ್ಪಣೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರದ್ದಾ ಕೇಂದ್ರಗಳಿಗೆ 2 ಕಸದ ಬುಟ್ಟಿ ಗಳನ್ನು ನೀಡಿದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಮಹಾಂತೇಶ ನಗರದಲ್ಲಿನ ಮಹಾಗಣಪತಿ ದೇವಸ್ಥಾನಕ್ಕೆ ಸಂಘದ ಮೇಲ್ವಿಚಾರಕಿಯಾದ ಶ್ರೀಮತಿ ಕವಿತಾ ಹಾಗೂ ಸಂಘದ SP ಅವರಾದ ಕುಮಾರಿ ಸಾವಿತ್ರಿ ಮತ್ತು ಸದಸ್ಯರುಗಳು.ಇಂದು ಎರಡು ಕಸದ ಬುಟ್ಟಿಯನ್ನು ವಿತರಿಸಿದರು.ಈ ಸಂದರ್ಭದಲ್ಲಿ ಶ್ರೀಮತಿ ಲಲಿತ ಓಡಿಸಮಠ, ಶಶಿಕಲಾ ಪೂಜಾರಿ,ಶಾರದಾ ಪವಾರ,ಆಶಾ ಪಾಟೀಲ,ಶಾಂಭವಿ ಪಾಟೀಲ, ಮಮತಾ,ಗಿರಿಜಾದೇವಿ,ಜಯಶ್ರೀ, ಮಹಾದೇವಿ, ದೇವಸ್ಥಾನ ಕಮಿಟಿಯವರಾದ ಪಾಂಡುರಂಗ ಪದಕಿ,Continue reading “ಧರ್ಮಾಧಿಕಾರಿ ಅಪ್ಪಣೆಯಂತೆ ಉಚಿತ ಕಸದ ಬುಟ್ಟಿ ವಿತರಣೆ”
ಸರ್ಕಾರಿ ಆದರ್ಶ ವಿಧ್ಯಾಲಯದಲ್ಲಿ ಚಿನ್ನರ ಚಿಲಿಪಿಲಿ ಭಾಷಾ ವೇದಿಕೆ ಕಾರ್ಯಕ್ರಮ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಇರುವ ಆರ್ ಎಮ್ ಎಸ್ ಎ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡ ಚಿನ್ನರ ಕನ್ನಡ ಭಾಷಾ ವೇದಿಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು. ಪ್ರಾಸ್ತಾವಿಕವಾಗಿ ಕಾರ್ಯಕ್ರಮದಲ್ಲಿ ಚಿನ್ನರ ಭಾಷೆಯ ಕುರಿತು ಇಂದಿನ ದಿನಗಳಲ್ಲಿ ಎಷ್ಟೊಂದು ಮುಖ್ಯವಾಗಿದೆ, ಎಂಬುದನ್ನು ಶಿಕ್ಷಕರಾದ ಈರಯ್ಯ ಮಠ ಮಾತನಾಡಿದರು. ಇನ್ನೂ ಭಾಷೆಯ ಕುರಿತು ಕನ್ನಡ ವಚನಗಳಲ್ಲಿ ಬರುವ ತಾತ್ಪರ್ಯವನ್ನು ಆದರ್ಶ ವಿಧ್ಯಾಲಯದ ಮಕ್ಕಳು ಒಬ್ಬೊಬ್ಬರಾಗಿ ವಿಸ್ತರಿಸಿದರು. ಕಾರ್ಯಕ್ರಮದಲ್ಲಿContinue reading “ಸರ್ಕಾರಿ ಆದರ್ಶ ವಿಧ್ಯಾಲಯದಲ್ಲಿ ಚಿನ್ನರ ಚಿಲಿಪಿಲಿ ಭಾಷಾ ವೇದಿಕೆ ಕಾರ್ಯಕ್ರಮ”
ಭೀಕರ ಅಪಘಾತ ಆಂಧ್ರ ಮೂಲದ ನಾಲ್ವರ ಸಾವು
ವಿಜಯಪುರ ಜಿಲ್ಲೆಯ ಸುದ್ದಿ: ಗೊಳಸಂಗಿ ಕ್ರಾಸ್ ಹತ್ತಿರ ಭೀಕರ ಅಪಘಾತ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೆ ಮೂರು ಸಾವು ಇಬ್ಬರ ಸ್ಥಿತಿ ಚಿಂತಾಜನಕ ಆಸ್ಪತ್ರೆಗೆ ದಾಖಲು, ಚಿಕಿತ್ಸೆ ಫಲಕಾರಿ ಆಗದೆ ಆಸ್ಪತ್ರೆಯಲ್ಲಿ ಇನ್ನೊಂದು ಸಾವು.ಮೃತರು ಆಂದ್ರ ಪ್ರದೇಶದವರು ಎಂದು ತಿಳಿದು ಬಂದಿದೆ. ಇನ್ನೂ ಅಪಘಾತ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಾರಣ ಆಲಮಟ್ಟಿ, ನಿಡಗುಂದಿ, ಬಾಗೇವಾಡಿ,ಕೂಡಗಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ರಸ್ತೆಯ ಮೇಲೆ ಇದ್ದ ಟ್ರಾಫಿಕ್ ನಿಯಂತ್ರಣ ಮಾಡಿದರು.Continue reading “ಭೀಕರ ಅಪಘಾತ ಆಂಧ್ರ ಮೂಲದ ನಾಲ್ವರ ಸಾವು”
ಯಾವ ಶಾಸಕರಿಗೂ ಇಲ್ಲದ ಮಾನದಂಡ ಶ್ರೀ ಮಹೇಶ್ ಕುಮಟಳ್ಳಿ ಅವರಿಗೆ ಏಕೆ ಮಾಡುತ್ತಿದ್ದಿರಾ ಮುಖ್ಯಮಂತ್ರಿಗಳೆ..?
ಬೆಂಗಳೂರು ನ್ಯೂಸ್: ಮಾನ್ಯ ಮುಖ್ಯಮಂತ್ರಿಗಳೇ, ಯಾವ ಶಾಸಕರಿಗೂ ಇಲ್ಲದ ಮಾನದಂಡ ಮಾನ್ಯ ಶ್ರೀ . ಮಹೇಶ್ ಕುಮಟಳ್ಳಿ ರವರಿಗೆ ಏಕೆ , ತಾವು ಅಧಿಕಾರಕ್ಕೆ ಬರಲು ಕ್ಷೇತ್ರದ ಜನತೆ ಹಾಗೂ ರಾಜ್ಯದ ಜನತೆ ತಮ್ಮ ಮಾತೃ ಪಕ್ಷದ ಆರೋಪಗಳನ್ನು ಸಹಿಸಿಕೊಂಡು ತಮ್ಮನ್ನು ತೊಡಗಿಸಿಕೊಂಡಿರುವಂತಹ ಒಬ್ಬ ನಿಷ್ಠಾವಂತ ದೀಮಂತ ನಾಯಕರನ್ನು ತಮ್ಮ ಸಚಿವ ಸಂಪುಟದಿಂದ ಹೊರಗಿಟ್ಟ ಮರ್ಮವೇನೂ. ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ ಪೊಡುವುದಾಗಿ ತಾವೇ ಈ ಹಿಂದೆ ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಹಿರಂಗContinue reading “ಯಾವ ಶಾಸಕರಿಗೂ ಇಲ್ಲದ ಮಾನದಂಡ ಶ್ರೀ ಮಹೇಶ್ ಕುಮಟಳ್ಳಿ ಅವರಿಗೆ ಏಕೆ ಮಾಡುತ್ತಿದ್ದಿರಾ ಮುಖ್ಯಮಂತ್ರಿಗಳೆ..?”