ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡ ಶ್ರದ್ದಾ ಕಾರ್ಯಕ್ರಮದಲ್ಲಿ ಇಂದು ವಿಧ್ಯಾನಗರದಲ್ಲಿ ಉಚಿತವಾಗಿ ಸಂಸ್ಥೆಯ ವತಿಯಿಂದ ಡಸ್ಟಬಿನ್ ವಿತರಣೆ ಮಾಡಿದರು. ನಂತರ ಅನೇಕರು ಈ ಕಾರ್ಯಕ್ರಮದಲ್ಲಿ ಸ್ವಚ್ಚತೆಯ ಕುರಿತು ಮಾತನಾಡಿದರು. ಸಂಸ್ಥೆಯ ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಕವಿತಾ ಕೆ.ಅವರು ಸ್ವಚ್ಚತಾ ಕುರಿತು ಹಮ್ಮಿಕೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ,ಗೀತಾ,ಶಿರವಾಳ, ಕೆಸರಟ್ಟಿ,ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರಾದ ಆದಿನಾಥ, ಹಾಗೂ ಸೇವಾ ಪ್ರತಿನಿಧಿContinue reading “ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ ಉಚಿತ ಡಸ್ಟ್ ಬಿನ್ ವಿತರಣೆ ಕಾರ್ಯಕ್ರಮ”
Category Archives: Uncategorized
ಮಾನ್ಯ ಮುಖ್ಯಮಂತ್ರಿಗಳೇ ಯಾರಿಗೂ ಅನ್ವಯಿಸದ ಮಾನದಂಡಗಳು ಕುಮಟಳ್ಳಿ ಯವರಿಗೆ ಏಕೆ..?
ವಿಜಯಪುರ ಜಿಲ್ಲೆಯ ಸುದ್ದಿ: ಸನ್ಮಾನ್ಯ ಯಡಿಯೂರಪ್ಪನವರೆ ನೀವು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಾದರೆ ಕುಮಟಳ್ಳಿ ಅವರ ತ್ಯಾಗವೂ ಇದೆ ಎನ್ನುವುದನ್ನು ಮರೆಯಬೇಡಿ…? ಈ ಹಿಂದೆ ಉಪಚುನಾವಣೆಯಲ್ಲಿ ತಾವೇ ಹೇಳಿದಂತೆ ಗೆದ್ದ ಎಲ್ಲಾ ಶಾಸಕರಿಗೂ ನಾನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದೀರಿ. ಆದರೆ ಕುಮಟಳ್ಳಿ ಅವರಿಗೆ ಮಾತ್ರ ಬಿಟ್ಟು ಬೇರೆ ಎಲ್ಲ ಶಾಸಕರಿಗೂ ಇಂದು ಮಂತ್ರಿ ಮಾಡಿದ್ದೀರಾ ಅದಕ್ಕೆ ಕಾರಣವೇನು.? ನಮ್ಮ ಸಮಾಜದ ಶಾಸಕರು ಮಾಡಿದ ತಪ್ಪೇನು..? ವಿವೇಚನೆಯಿಲ್ಲದೆ ತಮ್ಮ ಮೇಲಿನ ಅಂದಾಭಿಮಾನದಿಂದ ಲಿಂಗಾಯತ ಒಳಪಂಗಡಗಳು ಎಲ್ಲವೂ ಒಂದೇContinue reading “ಮಾನ್ಯ ಮುಖ್ಯಮಂತ್ರಿಗಳೇ ಯಾರಿಗೂ ಅನ್ವಯಿಸದ ಮಾನದಂಡಗಳು ಕುಮಟಳ್ಳಿ ಯವರಿಗೆ ಏಕೆ..?”
ತಾನು ಕಲಿತ ಶಾಲೆಯ ದುರಸ್ತಿಗೆ ಮುಂದಾದ ಗ್ರಾಮ ಪಂಚಾಯತ ಸದಸ್ಯ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾನು ಕಲಿತ ತಮ್ಮೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಶಿಕ್ಷಕರ ಜೋತೆಗೆ ಚರ್ಚೆ ಮಾಡಿದ ಗ್ರಾಮ ಪಂಚಾಯತ ಸದಸ್ಯ ಶ್ರೀಶೈಲ ಹೂಗಾರ. ಬಿಸಿ ಊಟ,ನೀರಿನ ಸಮಸ್ಯೆ ಬಗ್ಗೆ ಕೇಳಲಾಯಿತು, ಶಾಲೆಯ ಎರಡೂ ರೋಮಿನ ಮೇಲ್ಚಾವಣಿಗಳು ಬಿದ್ದು ಹೋಗಿದ್ದು ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಯಾಗುತ್ತಿದೆ.ಮಳೆಗಾಲದಲ್ಲಿ ನೀರು ಶಾಲೆಯ ರೋಮಿನಲ್ಲಿ ಬಿದ್ದು ನಿಲ್ಲುತ್ತದೆ.ಬೇಸಿಗೆ ಕಾಲದಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು. ನೀರಿನ ಸಮಸ್ಯೆContinue reading “ತಾನು ಕಲಿತ ಶಾಲೆಯ ದುರಸ್ತಿಗೆ ಮುಂದಾದ ಗ್ರಾಮ ಪಂಚಾಯತ ಸದಸ್ಯ”
ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಪ್ರೇಮ ಹಾಗೂ ವಿಶ್ವಮಾನವ ಸಂದೇಶ ಕಾರ್ಯಕ್ರಮ
ಮಂಡ್ಯ ಜಿಲ್ಲೆಯ ನಾಗಮಂಗಲ ಸುದ್ದಿ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಸಾವಿರಾರು ಶ್ರೇಷ್ಠ ಕವಿಗಳು ಬಂದು ಹೋಗಿದ್ದಾರೆ. ಆದರೆ ಕನ್ನಡ ಭಾಷೆ ಕಂಡ ಶ್ರೇಷ್ಟ ಪ್ರಕೃತಿ ಕುವೆಂಪು ಎಂದು ಸಾಹಿತಿ ನಾ.ಸು.ನಾಗೇಶ್ ಹೇಳಿದರು. ನಾಗಮಂಗಲದ ತಾಲ್ಲೂಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕುವೆಂಪು ಕನ್ನಡ ಪ್ರೇಮ ಹಾಗೂ ವಿಶ್ವ ಮಾನವ ಸಂದೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕುವೆಂಪು ಕನ್ನಡಕ್ಕೆ ಪ್ರಥಮ ಜ್ಞಾನ ಪೀಠ ಪ್ರಶಸ್ತಿಯನ್ನುContinue reading “ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಪ್ರೇಮ ಹಾಗೂ ವಿಶ್ವಮಾನವ ಸಂದೇಶ ಕಾರ್ಯಕ್ರಮ”
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತ್ಯಾಜ ವಿಲೇವಾರಿ ಬುಟ್ಟಿ ವಿತರಣೆ,ಸೃಜನಶೀಲತೆ ಕಾರ್ಯಕ್ರಮ
ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನಾಭಿವೃದ್ದಿ ಬಿಸಿ ಟ್ರಸ್ಟ್ ನಾಗಮಂಗಲ ವತಿಯಿಂದ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ರವರ ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆ ರವರ ಮಾರ್ಗದರ್ಶನಲ್ಲಿ ತಾಜ್ಯ ವಿಲೇವಾರಿ ಬುಟ್ಟಿ ವಿತರಣೆ ಹಾಗೂ ಸೃಜನಶೀಲತೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮವನ್ನು ನಾಗಮಂಗಲ ಪಟ್ಟಣದ ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕ ವೈ.ಕೆ. ರಾಮು ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿContinue reading “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತ್ಯಾಜ ವಿಲೇವಾರಿ ಬುಟ್ಟಿ ವಿತರಣೆ,ಸೃಜನಶೀಲತೆ ಕಾರ್ಯಕ್ರಮ”
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತ್ಯಾಜ ವಿಲೇವಾರಿ ಬುಟ್ಟಿ ವಿತರಣೆ,ಸೃಜನಶೀಲತೆ ಕಾರ್ಯಕ್ರಮ
ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನಾಭಿವೃದ್ದಿ ಬಿಸಿ ಟ್ರಸ್ಟ್ ನಾಗಮಂಗಲ ವತಿಯಿಂದ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ರವರ ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆ ರವರ ಮಾರ್ಗದರ್ಶನಲ್ಲಿ ತಾಜ್ಯ ವಿಲೇವಾರಿ ಬುಟ್ಟಿ ವಿತರಣೆ ಹಾಗೂ ಸೃಜನಶೀಲತೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮವನ್ನು ನಾಗಮಂಗಲ ಪಟ್ಟಣದ ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕ ವೈ.ಕೆ. ರಾಮು ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿContinue reading “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತ್ಯಾಜ ವಿಲೇವಾರಿ ಬುಟ್ಟಿ ವಿತರಣೆ,ಸೃಜನಶೀಲತೆ ಕಾರ್ಯಕ್ರಮ”
ಶಾಲೆ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಶಿಕ್ಷಕರು.
ಡಿಸಿಎಂ ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ ಶಾಲೆಯ ಮಕ್ಕಳು ಶಾಲೆಯಲ್ಲಿ ಆಳಾಗಿ ದುಡಿಯುತ್ತಿರುವ ಮಕ್ಕಳು ಮಾನ್ಯ ಶಿಕ್ಷಣ ಸಚಿವರೆ ನೀವು ನೋಡಬೇಕಾಗಿದೆ ಈ ಸುದ್ದಿ. ಅಥಣಿ: ತಾಲೂಕಿನ ಶಾಲಾ ಮಕ್ಕಳನ್ನು ಕೆಲಸಕ್ಕೆ ಹಚ್ಚಿದ ಶಿಕ್ಷಕರು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಪ್ರಾಥಮಿಕ ಸರಕಾರಿ ಶಾಲೆ ಯಲ್ಲಿ ಅ ಮಾನವೀಯ ಘಟನೆ ನಡೆದಿದೆ. ಮಕ್ಕಳಿಗೆ ಪಾಠಹೇಳಿ ಕೊಡುವ ಸಮಯದಲ್ಲಿ ಕೆಲಸಕ್ಕೆ ಹಚ್ಚಿ ಬಂಡ ತಣವನ್ನು ಮೆರೆದ ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯ. ಸುಮಾರು ದಿನಗಳಿಂದ ಕೋಣೆ ಗಳಲ್ಲಿ ಬಿದ್ದContinue reading “ಶಾಲೆ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಶಿಕ್ಷಕರು.”
ತೊಗರಿ ಕೇಂದ್ರಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಸಿ ಎಸ್ ನಾಡಗೌಡ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ತಾಲ್ಲೂಕಿನ ಹಿರೇಮುರಾಳದಲ್ಲಿ ರೈತರಿಗೆ ತೊಗರಿ ಕೇಂದ್ರವನ್ನು ಮುದ್ದೇಬಿಹಾಳ ಮತ ಕ್ಷೇತ್ರದ ಮಾಜಿ ಸಚಿವ ಸಿ ಎಸ್ ನಾಡಗೌಡ ಅಪ್ಪಾಜೀ ಅವರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಯ ಬೆಂಗಳೂರಿನ ಸದಸ್ಯರಾದ ಗುರು ಎಮ್ ತಾರನಾಳ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ರಾಯನಗೌಡ ತಾತರೆಡ್ಡಿ,ಕೃಷಿ ಉತ್ಪನ್ನ ಮಾರುಕಟ್ಟೆಯ ಸಿಬ್ಬಂದಿ,ಕಾಂಗ್ರೆಸ್ ಯುವ ಮುಖಂಡರ ಮಹಮ್ಮದ್ ರಫೀಕ ಶಿರೋಳ,ಸದ್ದಾಂ ಕುಂಟೋಜಿ, ಹಾಗೂ ಅನೇಕ ರೈತರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಾಯಲ್ ಟಿವಿ ನ್ಯೂಸ್ ವಿಜಯಪುರ
ಸಾವಯವ ಕೃಷಿಯಿಂದ ಭರ್ಜರಿ ಬೆಳೆ ತೆಗೆದ ರೈತ – ಶಿವಾನಂದ ಕುಂಬಾರ
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ರೆವೂರ ಬಿ ಯಲ್ಲಿ ಕಾವೇರಿ ಸೀಡ್ ಕಂಪನಿ ಲಿಮಿಟೆಡ್ ವತಿಯಿಂದ ಕ್ಷೇತ್ರ ವೀಕ್ಷಣೆ ಕಾರ್ಯಕ್ರಮ ನಡೆಯಿತು ಷ.ಬ್ರ.ಶ್ರೀಕಂಠ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಕಲಬುರ್ಗಿ ಪ್ರಮುಖ ರಾಮಚಂದ್ರ ಸುತಾರ: ರೈತರಿಗೆ ಸರಿಯಾಗಿ ಮಳೆ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆಯು ಸರಿಯಾದ ಮಾಹಿತಿ ನೀಡದೆ ಅವ್ಯವಹಾರ ದಲ್ಲಿ ತೊಡಗಿದ್ದಾರೆ ವಿದ್ಯುತ್ ಇಲಾಖೆ ಅಧಿಕಾರಿಗಳು ಸರಿಯಾಗಿ ಕರೆಂಟ್ ಕೊಡದೆContinue reading “ಸಾವಯವ ಕೃಷಿಯಿಂದ ಭರ್ಜರಿ ಬೆಳೆ ತೆಗೆದ ರೈತ – ಶಿವಾನಂದ ಕುಂಬಾರ”
ವಿಜಯಪುರ ಜಿಲ್ಲೆಗೆ ನೂತನ ಎಸ್ಪಿಯಾಗಿ ಅನುಪ್ ಅಗರವಾಲ
ವಿಜಯಪುರ ಜಿಲ್ಲೆಗೆ ನೂತನ ಹೊಸದಾಗಿ ಸೂಪರಿಂಟೆಂಡೆಂಟ್ ಆಪ್ ಪೋಲಿಸ್ (ಎಸ್ಪಿ) ಆಗಿ ದಕ್ಷ ಹಾಗೂ ಪ್ರಾಮಾಣಿಕ,ನಿಷ್ಠಾವಂತ ಪೋಲಿಸ್ ಅಧಿಕಾರಿಯಾದ ಶ್ರೀ ಅನುಪ್ ಅಗರವಾಲ ಅವರು ಅಧಿಕಾರ ಸ್ವೀಕಾರ. ಇದಕ್ಕೂ ಮೊದಲು ವಿಜಯಪುರ ಜಿಲ್ಲೆಯ ಎಸ್ಪಿ ಆಗಿದ್ದ ಪ್ರಕಾಶ ನಿಕ್ಕಂ ಅವರು ಬೇರೆಡೆಗೆ ವರ್ಗಾವಣೆಯಾದ ಹಿನ್ನೆಲೆ ನೂತನವಾಗಿ ಅಧಿಕಾರ ಸ್ವೀಕಾರ. ವರದಿ:ರಾಯಲ್ ಟಿವಿ ನ್ಯೂಸ್ ವಿಜಯಪುರ