ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಭೀಕರ ಕುಡಿಯುವ ನೀರಿನ ಸಮಸ್ಯೆ ಇದೆ. ಈಗ ವಾರ್ಡಿಗೆ ನೀರಿನ ಸೌಲಭ್ಯ ಒದಗಿಸುವಂತೆ ಪಿ.ಡಿ.ಓ ಪಿ ಎಸ್ ನಾಯ್ಕೋಡಿ ಅವರನ್ನು ಅನೇಕ ವೇಳೆ ಭೇಟಿಯಾಗಿದ್ದು, ಮತ್ತು ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದೇವೆ. ಆದರೆ ಅವರು ಇಂದು ನಾಳೆ ನಾಡಿದ್ದು ಅಂತ ಕಾಲಹರಣ ಮಾಡಿ ನೆಪ ಒಡ್ಡುತ್ತಿದ್ದಾರೆ.ಹೊರತು ನೀರು ಒದಗಿಸುವ ಕುರಿತು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕಳೆದ ವರ್ಷವೇ ಮುದ್ದೇಬಿಹಾಳ ಮತಕ್ಷೇತ್ರದContinue reading “ಶಾಸಕರು ಹೇಳಿದರು ಸಿಗುತ್ತಿಲ್ಲ ಗ್ರಾಮದಲ್ಲಿ ಕುಡಿಯಲು ನೀರು’ಗ್ರಾಮಸ್ಥರಿಂದ ತಹಶಿಲ್ದಾರರಿಗೆ ಮನವಿ”
Author Archives: Royal TV
ಸಾಲದ ಬಾಧೆಯಿಂದ ರೈತ ಆತ್ಮಹತ್ಯೆ
ವಿಜಯಪುರ ಬ್ರೇಕಿಂಗ್ ನ್ಯೂಸ್. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಢವಳಾರ ಗ್ರಾಮದ ರೈತನಾದ ಚಂದ್ರಶೇಖರ್.ಶರಣಪ.ಹೊಸಮನಿ ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತನು ಗ್ರಾಮೀಣ ಬ್ಯಾಂಕ್ ಗೋಲಗೇರಿ 3.5 ಲಕ್ಷ ಹಾಗೂ ಸೊಸೈಟಿಯಲ್ಲಿ 47000 ಸಾಲ ಮಾಡಿದ್ದು ಹಾಗೂ ವಿವಿಧ ಬ್ಯಾಂಕ್ ಒಟ್ಟು 10 ಲಕ್ಷ ಸಾಲ ಮಾಡಿದ್ದು, ಬೆಳೆದ ಬೆಳೆ ಕೈಗೆ ಸಿಗದೆ ಕಂಗಾಲಾಗಿದ್ದನೆಂದು ತಿಳಿದು ಬಂದಿದೆ. ಹೆಂಡತಿ ಹೆಸರಿನಲ್ಲಿದ್ದ ಐಸಿಐಸಿ ಬ್ಯಾಂಕಿನಿಂದ ಸಾಲದ ನೋಟಿಸ್ ಕೂಡ ಬಂದಿತ್ತು. ಅಲ್ಲದೆ ಈತನಿಗೆ ಮೂರುಜನContinue reading “ಸಾಲದ ಬಾಧೆಯಿಂದ ರೈತ ಆತ್ಮಹತ್ಯೆ”
ಶಾಸಕರ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
ಕಾಗವಾಡ ವರದಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ 38ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಚಾಲನೆ ನೀಡಿದರು. ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಮಂತ ತಾತ್ಯಾ ಪಾಟೀಲ ಅವರ ಅನುದಾನದಲ್ಲಿ ಮಂಜೂರಾದ ಐನಾಪುರ ಪಟ್ಟಣದ ಐನಾಪುರ ಮೋಳೆ ರಸ್ತೆಯಿಂದ ಶಾಂತು ಉಗಾರೆ ತೋಟದವರೆಗೆ ರಸ್ತೆ ಅಭಿವೃದ್ಧಿ 4 ಕಿಮೀ ಸುಮಾರು 20 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಹಾಗೂ ಐನಾಪುರ ಗ್ರಾಮದ ಕಾತ್ರಾಳ ರಸ್ತೆಯಿಂದ ಶಾಂತಿನಾಥ ಮಾಲಗಾವೆ ಅವರContinue reading “ಶಾಸಕರ ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ”
ಕೇಂದ್ರದಿಂದ ಮಂಡಿಸಿದ ಬಜೆಟ್ ಸರ್ವರಿಗೂ ಪೂರಕವಾಗಿದೆ-ಮಲ್ಲನಗೌಡ ಎಸ್ ಬಿರಾದಾರ
ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಸರ್ಕಾರದ ಬಜೆಟ್ ಎಲ್ಲಾ ವರ್ಗದ ಜನರಿಗೂ ಹೊಸ ಭರವಸೆಯನ್ನು ಮೂಡಿಸಿದೆ ಎಂದು ಹೇಳಿದರು. ಆರ್ಥಿಕ ಪರಿಸ್ಥಿತಿ ಕುಸಿಯುವ ಈ ಸಂದರ್ಭದಲ್ಲಿ ಇದೊಂದು ಉತ್ತೇಜನ ಕೊಡುವ ಸಂಜೀವಿನಿಯಾಗಿ, ಜನಸ್ನೇಹಿಯಾದ ಮತ್ತು ಸರ್ವರಿಗೂ ಪೂರಕವಾದ ಬಜೆಟ್. ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರಕ್ಕೆ ಇನ್ನೂ ಹೆಚ್ಚು ಒತ್ತು ಕೊಡಬೇಕಾಗಿತ್ತು ಎಂದು ಮಲ್ಲನಗೌಡ ಎಸ್ ಬಿರಾದಾರ ಕೋರವಾರ. ಮಾಹಿತಿ ತಂತ್ರಜ್ಞಾನ ಉದ್ಯಮಿ ಹಾಗೂ ಬಿಜೆಪಿ ಮುಖಂಡರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತುContinue reading “ಕೇಂದ್ರದಿಂದ ಮಂಡಿಸಿದ ಬಜೆಟ್ ಸರ್ವರಿಗೂ ಪೂರಕವಾಗಿದೆ-ಮಲ್ಲನಗೌಡ ಎಸ್ ಬಿರಾದಾರ”
ಸಚೀವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವಿದೆ – ಶಾಸಕ ಮಹೇಶ ಕುಮಠಳ್ಳಿ
ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಯಿದೆ ಎಂಬ ಸುದ್ದಿ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಸಿಎಂ ಯಡಿಯೂರಪ್ಪ ನಂಬಿಕೆ ದ್ರೋಹ ಮಾಡುವುದಿಲ್ಲ ಎಂಬ ಭರವಸೆಯಿದೆ. ನನಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಬಿಜೆಪಿ ವರಿಷ್ಠರು ಗೆದ್ದ 10 ಶಾಸಕರಿಗೆ ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಮಹೇಶ್ ಕುಮಟಳ್ಳಿ ಸಚಿವ ಸ್ಥಾನದಿಂದ ವಂಚಿತರಾಗಲಿದ್ದಾರೆ ಎನ್ನಲಾಗಿದೆ.Continue reading “ಸಚೀವ ಸ್ಥಾನ ನೀಡುತ್ತಾರೆ ಎಂಬ ವಿಶ್ವಾಸವಿದೆ – ಶಾಸಕ ಮಹೇಶ ಕುಮಠಳ್ಳಿ”
ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಸರ್ಕಾರಿ ಶಾಲಾ ವಿಧ್ಯಾರ್ಥಿಗಳಿಗೆ ಬಹುಮಾನ
ಬೆಳಗಾವಿ ಜಿಲ್ಲೆಯ ಅಥಣಿ ವರದಿ: ಬೆಳಗಾವಿ ಜಿಲ್ಲಾ ಸ್ವಿಪ್ ಸಮೀತಿ,ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ರಾಷ್ಟ್ರೀಯ ಮತದಾರರ ನಿಮಿತ್ಯ ಹಮ್ಮಿಕೊಂಡ ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿಲ ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ(ಇಂಗ್ಲಿಷ್)ನಲ್ಲಿ ವಿಕಾಸ ಡಿ ಕಾಂಬಳೆ-ಪ್ರಥಮ ಸ್ಥಾನ,ದ್ವೀತಿಯ ಸ್ಥಾನ-ಅಪ್ಸಾನಾ ಗು.ಜಮಾದಾರ ಪಡೆದುಕೊಂಡಿದ್ದಾರೆ. ಯೋಜನಾ ನಿರ್ದೇಶಕರ ಕಛೇರಿ,ಬಾಲಕಾರ್ಮಿಕ ಯೋಜನೆ ಬೆಳಗಾವಿ ಇವರು ಹಮ್ಮಿಕೊಂಡ ಬಾಲಕಾರ್ಮಿಕ ಪದ್ದತಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಅಥಣಿ ತಾಲೂಕಿಗೆ ಅನುಗ್ರಹಾ ಪೂಜಾರಿ-ಪ್ರಥಮ ಸ್ಥಾನ,ಯೋಗೇಶ ಸುಲಾರೆ-ದ್ವೀತಿಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.ಈ ವಿದ್ಯಾರ್ಥಿಗಳನ್ನು ಊರಿನ ಹಿರಿಯರು,ಪ್ರಾಚಾರ್ಯರುContinue reading “ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ಸರ್ಕಾರಿ ಶಾಲಾ ವಿಧ್ಯಾರ್ಥಿಗಳಿಗೆ ಬಹುಮಾನ”
ಸಿ ಎ ಎ ಮತ್ತು ಎನ್ ಆರ್ ಸಿ ಖಂಡಿಸಿ ಪ್ರತಿಭಟನೆ ಅಥಣಿ ಬಂದ್
ಸಿ ಎ ಎ ಮತ್ತು ಏನ್ ಆರ್ ಸಿ ಕಾಯ್ದೆ ಜಾರಿ ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರು. ಈ ವೇಳೆ ಬಹುಜನ ಕ್ರಾಂತಿ ಮೋರ್ಚಾ, ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳು ನೀಡಿದ ಅಥಣಿ ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.ಅಂಗಡಿ ಮುಂಗಟ್ಟುಗಳು ವಹಿವಾಟು ಸ್ಥಗಿತಗೊಳಿಸಿದ್ದು ಕಂಡು ಬಂತು ಅಥಣಿ ಪಟ್ಟಣದ ಸಂಕೇಶ್ವರ್ ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಇರುವ ಅಂಬೇಡ್ಕರ ಸರ್ಕಲ್ ನಲ್ಲಿContinue reading “ಸಿ ಎ ಎ ಮತ್ತು ಎನ್ ಆರ್ ಸಿ ಖಂಡಿಸಿ ಪ್ರತಿಭಟನೆ ಅಥಣಿ ಬಂದ್”
ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನ ಚುನಾವಣೆಯಲ್ಲಿ ಎರಡನೆಯ ಬಣದಿಂದ ಮೊದಲನೇಯ ಬಣಕ್ಕೆ ಬೆಂಬಲ ಸೂಚಿಸಿದ ಅಭ್ಯರ್ಥಿಗಳು
ವಿಜಯಪುರ ಜಿಲ್ಲೆಯ ಸುದ್ದಿ: ಮುದ್ದೇಬಿಹಾಳ:ಜನರಲ್ಲಿ ಸಂಚಲನವನ್ನು ಮೂಡಿಸಿದ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನ ಚುನಾವಣೆಯಲ್ಲಿ ಈಗ ಹಲವಾರು ಬದಲಾವಣೆಯಾಗಿವೆ.ಇಂದು ಹನ್ನೆರಡು ಅಭ್ಯರ್ಥಿಗಳಿದ್ದ ಎರಡನೇ ಪೆನಲ್ ನಲ್ಲಿನ ಸ್ಪರ್ಧೆಗೆ ಇಳಿದ ಸಿಲಿಂಗ್ ಪ್ಯಾನ್ ಗುರುತಿನ ಶಿವಪ್ಪ ಸಿದ್ದಪ್ಪ ಮೇಟಿ ಹಾಗೂ ಪ್ರೇಶರ ಕುಕ್ಕರ ಗುರುತಿನ ವಿಜಯಕುಮಾರ ಜಯಪ್ಪ ಬಡಿಗೇರ, ಅವರು ಇಂದು ಸ್ವತಃ ತಾವೇ ಯೋಚನೆ ಮಾಡಿ ಮೊದಲನೇಯ ಪೆನಲ್ ನ ಸತೀಶ ಓಸ್ವಾಲ ಅವರ ಪೆನಲ್ ಗೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಅವರೆ ಸ್ವತಃContinue reading “ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನ ಚುನಾವಣೆಯಲ್ಲಿ ಎರಡನೆಯ ಬಣದಿಂದ ಮೊದಲನೇಯ ಬಣಕ್ಕೆ ಬೆಂಬಲ ಸೂಚಿಸಿದ ಅಭ್ಯರ್ಥಿಗಳು”
ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾಲಯದ ವತಿಯಿಂದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾಲಯ ಕ್ಷೇತ್ರಕ್ಕೆ ಒಳಪಟ್ಟಿರುವ ವೈದ್ಯಕೀಯ ಮಹಾವಿದ್ಯಾಲಯ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಬಿಜಿಎಸ್ ಪ್ರಥಮ ದರ್ಜೆ ಮಹಾವಿದ್ಯಾಲಯಗಳ ಪರವಾಗಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ದಿನಾಂಕ 25.01.2020 ರಂದು ಆಯೋಜಿಸಲಾಗಿದೆ ಎಂದು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಎಂ ಜೆ ಶಿವರಾಮ್ ಅವರು ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ನಮ್ಮ ರಾಜ್ಯ ಹಾಗೂ ಇಪ್ಪತ್ತೈದು ಹೊರ ರಾಜ್ಯಗಳಿಂದ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು ನಂತರ ನಮ್ಮContinue reading “ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾಲಯದ ವತಿಯಿಂದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ”
ನಾಗಮಂಗಲದಲ್ಲಿ ಮತದಾನದ ಜಾಗ್ರತಿ ಆಂದೋಲನ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮತದಾನದ ಜಾಗ್ರತಿ ಆಂದೋಲನ ಮತದಾನದ ಮಹತ್ವದ ಅರಿವು ಪ್ರಜಾಪ್ರಭುತ್ವದಲ್ಲಿನ ನಿಲುವು ಇರಬೇಕಾದರೆ ಮತದಾರನಿಗೆ ಅರಿವು ಮೂಡಬೇಕಾಗಿರುವುದರಿಂದ ಮತದಾನದ ಜಾಗ್ರತಿ ಜಾಥ ಅಗತ್ಯವಾಗಿ ಮನಗೊಂಡು ಈ ಆಂದೋಲನ ಹಮ್ಮಿ ಕೂಳ್ಳಲಾಗಿತ್ತು. ನಾಗಮಂಗಲ ತಾಲ್ಲೂಕು ಆಡಳಿತ. ಸ್ವೀಪ್ ನಾಗಮಂಗಲ,ನಾಗಮಂಗಲ ಪ್ರಥಮ ದರ್ಜೆ ಕಾಲೇಜ್ ಸಹಯೋಗದಲ್ಲಿ “ಮತದಾನದಿನಾಚರಣೆಯ ಪೂರ್ವ ಬಾವಿ “ಅಂಗವಾಗಿ ನಾಗಮಂಗಲದ ಪ್ರಮುಖ ಬೀದಿಗಳಲ್ಲಿ ಜಾಥ ನೆಡಸಲಾಗಿದ್ದು ಇದರೊಂದಿಗೆ ಮತದಾನದ ಅರಿವು ಮೂಡಿಸುವ ಹಾಡುಗಳನ್ನು ಕಾಲೇಜು ಮಕ್ಕಳು ನಡೆಸಿಕೊಟ್ಟರು. ಈ ಆಂದೋಲನದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ರೂಪContinue reading “ನಾಗಮಂಗಲದಲ್ಲಿ ಮತದಾನದ ಜಾಗ್ರತಿ ಆಂದೋಲನ”