ಬೆಂಗಳೂರು: ನಾಳೆಯಿಂದ ಕರ್ನಾಟಕ ರಾಜ್ಯ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಆದೇಶ ಹೊರಡಿಸಿದ ಸರ್ಕಾರ.ಕಾರಣ ಈ ಸಲುವಾಗಿ ಜನರು ಮನೆಯಿಂದ ಹೊರಗಡೆ ಬರುವಂತೆ ಇಲ್ಲ. ಎನಾದರೂ ನೆಪ ಹೇಳಿ ಅನಗತ್ಯವಾಗಿ ಹೊರಗಡೆ ಜನರು ತಿರುಗಾಟ ನಡೆಸಿದರೆ ಪೊಲೀಸ್ ಇಲಾಖೆಯು ಅಂಥವರ ಮೇಲೆ ಕೇಸು ದಾಖಲಿಸುವಂತೆ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ. ಕೊರೋನ ವೈರಸ್ ಸೋಂಕು ಬಹಳಷ್ಟು ಆತಂಕಕಾರಿಯಾದದ್ದು. ಅದು ಈಗಾಗಲೇ ದೇಶದಲ್ಲಿ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಹೆಚ್ಚಿನ ಅಪಾಯ ಆಗದಿರಲಿ ಎಂಬ ಮುಂಜಾಗೃತ ಕ್ರಮಕ್ಕಾಗಿ ರಾಜ್ಯಸರ್ಕಾರ ಈContinue reading “ನಾಳೆ ಕರ್ನಾಟಕ ಸಂಪುರ್ಣ ಲಾಕ್ ಡೌನ್, ನಿರ್ಲಕ್ಷ್ಯಿಸಿದರೆ ಕೆಸ್ ಗ್ಯಾರಂಟಿ”
Author Archives: Royal TV
ಕೊರೋನ ಸೊಂಕು ನಿಯಂತ್ರಣಕ್ಕೆ ರಾಯಬಾಗ ತಾಲ್ಲೂಕು ಸಂಪೂರ್ಣ ಬಂದ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ವರದಿ: ಕರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರು ಕರೆ ನೀಡಿದ ಜನತಾ ಕರ್ಪ್ಯೂಗೆ ಜನರಿಂದ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಸೇರಿದಂತೆ ಪರಮಾನಂದವಾಡಿ ಗ್ರಾಮದ ಜನತೆ ಸಂಪೂರ್ಣ ಬಂದ ಮಾಡಿ ಬೆಂಬಲ ವ್ಯಕ್ತ ಪಡಿಸಿದರು ತಮ್ಮಗೆ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ನಿನ್ನೆ ತೆಗೆದುಕೊಂಡು ಮನೆಯಿಂದ ಹೊರಗಡೆ ಬರದೆ ಕರ್ಪ್ಯೂಗೆ ಬೆಂಬಲ ಸೂಚಿಸಿ ಪರಮಾನಂದವಾಡಿ ಗ್ರಾಮದ ಜನತೆ ಪ್ರಧಾನ ಮಂತ್ರಿ ತೆಗೆದುಕೊಂಡ ನಿರ್ಣಯವನ್ನು ಮನಪೂರ್ವಕವಾಗಿ ಸ್ವಾಗತಿಸಿದ್ದಾರೆ.Continue reading “ಕೊರೋನ ಸೊಂಕು ನಿಯಂತ್ರಣಕ್ಕೆ ರಾಯಬಾಗ ತಾಲ್ಲೂಕು ಸಂಪೂರ್ಣ ಬಂದ”
ಕೊರೋನ ಸೊಂಕು ತಡೆಗಟ್ಟಲು ಸಹಕರಿಸಿದ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದ – ಮಾಜಿ ಸಚಿವ ಸಿ ಎಸ್ ನಾಡಗೌಡ
ಬೆಂಗಳೂರು: ಕೊರೋನಾ ಎಂಬ ಮಾರಕ ವೈರಸ್ ಸೋಲಿಸಲು ಅದರ ವಿರುದ್ಧ ಹೋರಾಟ ಮಾಡುತ್ತಿರುವ ಎಲ್ಲಾ,ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ಮಾಧ್ಯಮ ಮಿತ್ರರು ಮತ್ತು ಪೊಲೀಸ್ ಇಲಾಖೆ ಹಾಗೂ ಜನತಾ ಕರ್ಫ್ಯೂಗೆ ಸಹಕರಿಸಿದ ಎಲ್ಲಾ ಸಾರ್ವಜನಿಕರಿಗೂ ತುಂಬು ಹೃದಯದ ಧನ್ಯವಾದಗಳನ್ನು ಹೇಳಿದ್ದಾರೆ. ಕೇವಲ ಇವತ್ತಿಗೆ ಸೀಮಿತವಾಗದೆ ಈ ಕೊರೊನಾ ಹತೋಟಿಗೆ ಬರೋವರೆಗೂ ಯಾರು ಮನೆಯಿಂದ ಹೊರಗೆ ಬರಬೇಡಿ ಇದನ್ನು ಹೀಗೆ ಮುಂದುವರಿಸಿ ಕೊರೋನಾ ಮಾರಕ ವೈರಸ್ ಹರಡದಂತೆ ಸಹಕರಿಸಬೇಕೆಂದು ಮಾಜಿ ಸಚಿವ ಸಿ ಎಸ್ ನಾಡಗೌಡContinue reading “ಕೊರೋನ ಸೊಂಕು ತಡೆಗಟ್ಟಲು ಸಹಕರಿಸಿದ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದ – ಮಾಜಿ ಸಚಿವ ಸಿ ಎಸ್ ನಾಡಗೌಡ”
ಕೊರೋನ ವಿರುದ್ದ ಹೋರಾಡಿದ ಹೃದಯಗಳಿಗೆ ಚಪ್ಪಾಳೆ ಮೂಲಕ ಗೌರವ ಸಲ್ಲಿಸಿದ ಜನತೆ
ಕೊರೋನ ವೈರಸ್ ಸೋಂಕು ನಿವಾರಣೆಗೆ ದೇಶಾದ್ಯಂತ ಪ್ರಧಾಮಂತ್ರಿ ನರೇಂದ್ರ ಮೋದಿ ಹೊರಡಿಸಿದ ಜನತಾ ಕರ್ಪ್ಯೂ ಯೆಸ್ಸೆಸ್ವಿಯಾದ ಹಿನ್ನೆಲೆ ಸಂಜೆ 5 ಘಂಟೆಗೆ ಕೊರೋನ ಸೊಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸಿದ ವೈದ್ಯಕೀಯ ತಂಡ,ಮಾಧ್ಯಮ, ಯೋಧರಿಗೆ, ಪೋಲಿಸ್ ಇಲಾಖೆ,ಪೌರಾಡಳಿತ ಇಲಾಖೆ ಸೇರಿದಂತೆ ಎಷ್ಟು ಇಲಾಖೆಯಿಂದ ಜನರು ಶ್ರಮಿಸಿದ್ದಾರೆಯೋ ಅವರಿಗೆ ಚಪ್ಪಾಳೆ ತಟ್ಟುವ ಮುಖಾಂತರ ಗೌರವ ಸಲ್ಲಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಈಗ ದೇಶಾದ್ಯಂತ ಚಪ್ಪಾಳೆ ತಟ್ಟುವ ಮೂಲಕ ಜನರು ಗೌರವ ಸಲ್ಲಿಸುತ್ತಿದ್ದಾರೆ. ಕೇಂದ್ರದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರುContinue reading “ಕೊರೋನ ವಿರುದ್ದ ಹೋರಾಡಿದ ಹೃದಯಗಳಿಗೆ ಚಪ್ಪಾಳೆ ಮೂಲಕ ಗೌರವ ಸಲ್ಲಿಸಿದ ಜನತೆ”
ಜಿಲ್ಲಾ ಅಧಿಕಾರಿ ಸಾಧನೆಗೆ ಬಡತನವೆ ಬುನಾದಿ- ಕೆಸರಿನಲ್ಲಿ ಅರಳಿದ ಕಮಲ ಹೆಮ್ಮೆಯ ಅಧಿಕಾರಿ
ಜಿಲ್ಲಾ ಅಧಿಕಾರಿಗಳಾದ ಮಹಾಂತೇಶ ಬಿಳಗಿ ಅವರ ಜೀವನದಲ್ಲಿ ಯೆಸ್ಸೆಸ್ವಿಗೆ ಕಾರಣವಾದ ಸಂಗತಿಯು ಪೆಸ್ ಬುಕ್ ನಲ್ಲಿ ಹಂಚಿಕೊಂಡ ಒಂದು ಪೋಸ್ಟ ನೋಡಿ ಸ್ನೇಹಿತರೆ.. ಸಾಧನೆಗೆ ಬಡತನವೆ ಬುನಾದಿ ಎಂಬ ಮಾತು ಸುಳ್ಳಲ್ಲ. ನನ್ನ ತಂದೆ ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ಅಕಾಲಿಕ ಮರಣ ಹೊಂದುತ್ತಾರೆ, ಆಗ ನಮಗೆ ಕಿತ್ತು ತಿನ್ನುವ ಬಡತನ, ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದಾಗ ಅನೇಕ ದಿನಗಳವರೆಗೆ ನನ್ನ ತಾಯಿಗೆ ಸಂಬಂಧಪಟ್ಟ ಅಧಿಕಾರಿಗಳು ಅಲೆದಾಡಿಸಿ ಕೊನೆಗೆ ನನ್ನ ತಾಯಿContinue reading “ಜಿಲ್ಲಾ ಅಧಿಕಾರಿ ಸಾಧನೆಗೆ ಬಡತನವೆ ಬುನಾದಿ- ಕೆಸರಿನಲ್ಲಿ ಅರಳಿದ ಕಮಲ ಹೆಮ್ಮೆಯ ಅಧಿಕಾರಿ”
ಜನತಾ ಕರ್ಪ್ಯೂ ಗೆ ವಿಜಯಪುರ ಜಿಲ್ಲೆ ಸಂಪೂರ್ಣ ಬೆಂಬಲ
ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ ದೇಶ ವ್ಯಾಪ್ತಿಯಲ್ಲಿ ಕೊರೋನ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ರವಿವಾರ ದಿನವಾದ ಇಂದು ಹಮ್ಮಿಕೊಂಡ ಜನತಾ ಕರ್ಫ್ಯೂ ಸ್ವಯಂಘೋಷಿತ ಬಂದ್ ಯಶಸ್ವಿಯಾಗಿದೆ. ವಿಜಯಪುರ ಸೇರಿದಂತೆ ಜಿಲ್ಲೆಯ ಮುದ್ದೇಬಿಹಾಳ,ಬಸವನಬಾಗೇವಾಡಿ,ತಾಳಿಕೋಟಿ, ಸಿಂದಗಿ, ಇಂಡಿ ಸೇರಿದಂತೆ ಅನೇಕ ತಾಲೂಕಿನಲ್ಲಿ ಬಂದಗೆ ಸಾರ್ವಜನಿಕರ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ಬಸ್ ನಿಲ್ದಾಣ ಬಜಾರ್ ಅಂಗಡಿ-ಮುಂಗಟ್ಟುಗಳು ವಾಹನ ಸಂಚಾರ ಸೇರಿದಂತೆ ಎಲ್ಲವೂ ಯಶಸ್ವಿಯಾಗಿ ಬಂದ್ ಆಗಿವೆ. ಇದರ ಜೊತೆಯಲ್ಲಿ ಜನರು ಅಕ್ಕಪಕ್ಕದ ಮನೆಯಲ್ಲಿ ಹೋಗುವುದು ಜನರೊಂದಿಗೆ ಬೆರೆಯುವುದು ಸದ್ಯಕ್ಕೆ ನಿಲ್ಲಿಸಬೇಕು. ಸರ್ಕಾರContinue reading “ಜನತಾ ಕರ್ಪ್ಯೂ ಗೆ ವಿಜಯಪುರ ಜಿಲ್ಲೆ ಸಂಪೂರ್ಣ ಬೆಂಬಲ”
ವಿಶ್ವ ಗುಬ್ಬಚ್ಚಿ ದಿನ ಹಸಿರು ತೋರಣದಿಂದ ಮಾನವೀಯ ಕಾರ್ಯ ಮಣ್ಣಿನ ಮುಚ್ಚಳಗಳ ವಿತರಣೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ : ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲದ ಉಳಿವಿಗೆ ನಾವೆಲ್ಲರೂ ಸ್ವಲ್ಪಮಟ್ಟಿಗಾದರೂ ಕೆಲಸ ಮಾಡಬೇಕಿದೆ ಎಂದು ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಶೋಕ ರೇವಡಿ ಹೇಳಿದರು. ಅವರು ಪಟ್ಟಣದ ಹಸಿರು ತೋರಣ ಉದ್ಯಾನವನದಲ್ಲಿ ವಿಶ್ವ ಗುಬ್ಬಚ್ಚಿ ದಿನ ಹಾಗೂ ವಿಶ್ವ ಅರಣ್ಯ ದಿನಾಚರಣೆ ನಿಮಿತ್ಯ ಪಕ್ಷಿಗಳಿಗೆ ನೀರುಣಿಸುವ ಮಣ್ಣಿನ ಮುಚ್ಚಳಗಳನ್ನು ವಿತರಿಸಿ ಮಾತನಾಡಿದರು. ನಾವು ಸಣ್ಣವರಿದ್ದಾಗ ನಮ್ಮ ಮನೆಯಂಗಳದಲ್ಲೇ ಗುಬ್ಬಿಗಳು ಗೂಡು ಕಟ್ಟಿ, ಮೊಟ್ಟೆಗಳನ್ನಿಟ್ಟು, ಮರಿ ಮಾಡಿ, ನಾವು ಹಾಕಿದ ಕಾಳುContinue reading “ವಿಶ್ವ ಗುಬ್ಬಚ್ಚಿ ದಿನ ಹಸಿರು ತೋರಣದಿಂದ ಮಾನವೀಯ ಕಾರ್ಯ ಮಣ್ಣಿನ ಮುಚ್ಚಳಗಳ ವಿತರಣೆ”
ಜನತಾ ಕರ್ಪ್ಯೂ ಪಾಲಿಸುವಂತೆ ಕಾಶೀಬಾಯಿ ರಾಂಪೂರ ಅವರಿಂದ ಮನವಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೋನ ವೈರಸ್ ನಿಯಂತ್ರಣ ಕುರಿತು ಇದೇ ಭಾನುವಾರ ದೇಶಾದ್ಯಂತ ಕರೆ ನೀಡಿದ ಜನತಾ ಕರ್ಪ್ಯೂ ಅನ್ನು ಮುದ್ದೇಬಿಹಾಳ ತಾಲೂಕಿನಾದ್ಯಂತ ಇರುವ ಜನರು ಬೆಂಬಲಿಸಬೇಕು, ಎಂದು ಸಮಾಜಸೇವಕಿ ಹಾಗೂ ಬಿಜೆಪಿ ಪಕ್ಷದ ಮಹಿಳಾ ಮುಖಂಡರಾದ ಶ್ರೀಮತಿ ಕಾಶಿಬಾಯಿ ಎಸ್ ರಾಂಪುರ್ ವಿನಂತಿಸಿಕೊಂಡಿದ್ದಾರೆ. ದೇಶದಲ್ಲಿ ಕೊರೋನ ನಿಯಂತ್ರಣಕ್ಕೆ ಭಾನುವಾರ ಬೆಳಿಗ್ಗೆ 7ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರು ತಮ್ಮ ಮನೆಯಿಂದ ಹೊರಗೆ ಬರಬಾರದು ಅಲ್ಲದೆ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ದೇಶದ ಜನರಲ್ಲಿ ಪ್ರಧಾನಿContinue reading “ಜನತಾ ಕರ್ಪ್ಯೂ ಪಾಲಿಸುವಂತೆ ಕಾಶೀಬಾಯಿ ರಾಂಪೂರ ಅವರಿಂದ ಮನವಿ”
ಕೃಷಿ ಹೊಂಡದಲ್ಲಿ ಬಿದ್ದು ಬಾಲಕರು ಸಾವು
ಈಜಲು ಹೋದ ಬಾಲಕರಿಬ್ಬರು ಮೃತ ಪಟ್ಟ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ಹೊರವಲಯದಲ್ಲಿರುವ ಕುಮಾರಪ್ಪ ಮಡಿವಾಳಪ್ಪ ಕೋರಿ ಅವರ ಹೊಲದಲ್ಲಿನ ಕೃಷಿ ಹೊಂಡದಲ್ಲಿ ಘಟನೆ ಸಂಭವಿಸಿದೆ. ಶಾಲೆ ರಜೆ ಇದ್ದ ಕಾರಣ ಐದು ಮಕ್ಕಳು ಸೇರಿಕೊಂಡು ಈಜಲು ಈ ಕೃಷಿ ಹೊಂಡಕ್ಕೆ ಹೋಗಿದ್ದಾರೆ,ಎನ್ನಲಾಗಿದೆ ಇವರಲ್ಲಿ ಇಬ್ಬರು ಹೊರಗಡೆ ಬಂದಿದ್ದು ಒಬ್ಬ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಇಬ್ಬರು ಬಾಲಕರು ಸಾವನ್ನಪ್ಪಿದ್ದು ಅಮಿತ್ ಟಕ್ಕಳಕಿ (11 ವರ್ಷ ಸಿದ್ದರಾಮಪ್ಪ ಗೌಡ ಮುದುಕಪ್ಪ ಬಿರಾದಾರ್ (12) ವರ್ಷContinue reading “ಕೃಷಿ ಹೊಂಡದಲ್ಲಿ ಬಿದ್ದು ಬಾಲಕರು ಸಾವು”
ಆರ್ ಎಸ್ ಎಸ್ ನ ಪ್ರಮುಖ ರಾಷ್ಟ್ರೀಯ ಮುಖಂಡರ ಭೇಟಿ ಮಾಡಿದ ಮುಖಂಡರು.
ಬೆಂಗಳೂರಿನ ಚಿನ್ನೇನಹಳ್ಳಿ ಆರ್ ಎಸ್ ಎಸ್ ಜನಸೇವಾ ವಿದ್ಯಾಕೇಂದ್ರದಲ್ಲಿ ಶಂಕರಗೌಡ ಆಯ್ ಪಾಟೀಲ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗಳು, ಭಾಜಪ ರಾಷ್ಟ್ರೀಯ ಉಪಾಧ್ಯಕ್ಷರು ಕಿಸಾನ್ ಮೋರ್ಚಾ ನವದೆಹಲಿ ಹಾಗೂ ಮಾಹಿತಿ ತಂತ್ರಜ್ಞಾನ ಉದ್ಯಮಿ ಮತ್ತು ಮುದ್ದೇಬಿಹಾಳ ಹಾಗೂ ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ ಇವರು ಸನ್ಮಾನ್ಯ ಜೆ. ಪಿ. ನಡ್ಡಾ ಜೀ ಭಾಜಪ ರಾಷ್ಟ್ರೀಯ ಅಧ್ಯಕ್ಷರು ನವದೆಹಲಿ ಮತ್ತು ಮಾನ್ಯ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ ಆರ್ ಎಸ್Continue reading “ಆರ್ ಎಸ್ ಎಸ್ ನ ಪ್ರಮುಖ ರಾಷ್ಟ್ರೀಯ ಮುಖಂಡರ ಭೇಟಿ ಮಾಡಿದ ಮುಖಂಡರು.”