ಸುಪ್ರಸಿದ್ಧ ವಿಜಯಪುರ ದ ಸಿದ್ದೇಶ್ವರ ಜಾತ್ರಾ ನಿಮಿತ್ತ ಜಾತ್ರಾ ಕಮಿಟಿ ಸಹಯೋಗ ಹಾಗೂ ಎ ಪಿ ಎಮ್ ಸಿ ವಿಜಯಪುರ ಇವರ ಸಹಯೋಗ ದೊಂದಿಗೆ ವಿವಿಧ ತಳಿಯ ಜಾನುವಾರುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ. ವಿಜಯಪುರದ ಮಹಿಳಾ ಯೂನಿವರ್ಸಿಟಿ ಹತ್ತಿರ ಇರುವ ಎ ಪಿ ಎಮ ಸಿ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಕಳು ಮತ್ತು ನಾನಾ ತಳಿಯ ಹೋರಿಗಳು ಆಗಮಿಸಿದ್ದವು. ಅದರಲ್ಲಿ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ವಿಜಯಪುರ ನಗರContinue reading “ಸಿದ್ದೇಶ್ವರ ಜಾತ್ರಾ ನಿಮಿತ್ತ ಆಕರ್ಷಕ ಜಾನುವಾರುಗಳಿಗೆ ಬಹುಮಾನ ವಿತರಣೆ”
Category Archives: Uncategorized
ನಿವೃತ್ತ ಎ ಎಸ್ ಐ ಜೆ.ಎಚ್ ರಾಮಚಂದ್ರಪ್ಪ ನಿಧನ
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎ.ಎಸ ಐ.ಆಗಿ ಸೇವೆಸಲ್ಲಿಸಿ 2017ರ ಜನವರಿಯಲ್ಲಿ ನಿವೃತ್ತಿಹೊಂದಿದ್ದ.ಶಿರಾ ತಾಲ್ಲೂಕಿನ ಜುಂಜರಾಮನಹಳ್ಳಿ ಗ್ರಾಮದವರಾದ ಜೆ.ಹೆಚ್.ರಾಮಚಂದ್ರಪ್ಪ(62)ಜ15ರಂದು ಬುಧವಾರ ಬೆಳಗಿನ ಜಾವ ಸ್ವಗ್ರಾಮದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರು ಸುಮಾರು 3 ದಶಕಗಳ ಕಾಲ ಪೊಲೀಸ್ ಇಲಾಖೆಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರು. ಸಾರ್ವಜನಿಕ ವಲದಲ್ಲಿ ಉತ್ತಮ ಭಾಂದವ್ಯ ಹೊಂದಿ ಜನಸ್ನೇಹಿ ಪೊಲೀಸ್ ಎಂದು ಗುರುತಿಸಿಕೊಂಡವರಾಗಿದ್ದರು. ಪೊಲೀಸ್ ಪೇದೆಯಾಗಿ ಬಳ್ಳಾರಿ ಠಾಣೆ.ತೆಕ್ಕಲಕೋಟೆ.ಹೊಸಪೇಟೆ.ತೋರಣಗಲ್ಲು.ಮುಖ್ಯಪೇದೆಯಾಗಿ ಕುರುಗೋಡು.ಇಟಗಿ ಗುಡೇಕೋಟೆ.ಖಾನಾಹೊಸಹಳ್ಳಿಠಾಣೆಗಳಲ್ಲಿ ಮುಖ್ಯಪೇದೆಯಾಗಿ ಸೇವೆ.ಕೂಡ್ಲಿಗಿಯಲ್ಲಿ ಎ ಎಸ ಐ ಆಗಿ ಮುಂಬಡ್ತಿಹೊಂದಿContinue reading “ನಿವೃತ್ತ ಎ ಎಸ್ ಐ ಜೆ.ಎಚ್ ರಾಮಚಂದ್ರಪ್ಪ ನಿಧನ”
ನಿಜ ಶರಣ ಅಂಬಿಗರ ಚೌಡಯ್ಯ ಗುರು ಪೀಠದಲ್ಲಿ ಚೌಡಯ್ಯನವರ 900 ನೇಯ ಜಯಂತ್ಯೋತ್ಸವ ರಥೋತ್ಸವ ಕಾರ್ಯಕ್ರಮ
ನಿಜಶರಣ ಅಂಬಿಗರ ಚೌಡಯ್ಯನವರ ಪೀಠಕ್ಕೆ ಮುಂದಿನ ಆಯವ್ಯಯದಲ್ಲಿ 10 ಕೋಟಿ ರೂ. ಅನುದಾನ ನೀಡುವುದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದರು. ಜಿಲ್ಲೆಯ ಸುಕ್ಷೇತ್ರ ನರಸೀಪುರದಲ್ಲಿ ಬುಧವಾರ ಶ್ರೀ ನಿಜಶರಣ ಅಂಬಿಗರಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವ, ವಚನ ಮಹಾರಥೋತ್ಸವ, ಶ್ರೀ ನಿಜಶರಣ ಅಂಬಿಗರಚೌಡಯ್ಯನವರ 900ನೇ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಬಾಬುರಾವ್ ಚಿಂಚನಸೂರ ಅವರನ್ನು ಅಧ್ಯಕ್ಷನ್ನಾಗಿ ನೇಮಕ ಮಾಡಲಾಗಿದೆ. ಜನಾಂಗದ ಅಭಿವೃದ್ಧಿಗೆ ನಿಗಮದ ಬೇಡಿಕೆಗೆ ಸ್ಪಂದಿಸಲಾಗುವುದು ಹಾಗೂ ಅಂಬಿಗರ ಚೌಡಯ್ಯನವರContinue reading “ನಿಜ ಶರಣ ಅಂಬಿಗರ ಚೌಡಯ್ಯ ಗುರು ಪೀಠದಲ್ಲಿ ಚೌಡಯ್ಯನವರ 900 ನೇಯ ಜಯಂತ್ಯೋತ್ಸವ ರಥೋತ್ಸವ ಕಾರ್ಯಕ್ರಮ”
ಪ್ರೌಢಶಾಲಾ ಹಳೇ ವಿಧ್ಯಾರ್ಥಿಗಳಿಂದ ಗುರುವಂದನ ನಡೆಸುವ ಕುರಿತು ಸಮಾಲೋಚನೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದಡಿ ನಡೆಯುತ್ತಿರುವ ವೀಬಿಸಿ ಪ್ರೌಢಶಾಲೆಯಲ್ಲಿ 1994-95ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪೂರೈಸಿದ ವಿದ್ಯಾರ್ಥಿಗಳೆಲ್ಲ ಸೇರಿ ಏಪ್ರೀಲ್, ಮೇ ತಿಂಗಳಲ್ಲಿ ಗುರುವಂದನೆ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದ್ದಾರೆ. ರವಿವಾರ ಶಾಲೆಯ ಆವರಣದಲ್ಲಿ ಸಭೆ ಸೇರಿ ಚರ್ಚಿಸಿದ ಹಳೇಯ ವಿದ್ಯಾರ್ಥಿಗಳು, ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರೌಢಶಾಲೆ ವಿದ್ಯಾಭ್ಯಾಸ ಭವಿಷ್ಯ ರೂಪಿಸುವಂಥದ್ದು. ಇಂಥ ಪ್ರೌಢಶಾಲೆ ಹಂತದಲ್ಲಿ ವಿದ್ಯೆ ಕಲಿಸಿ ಬದುಕಿಗೆ ದಾರಿ ತೋರಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಅಭಿಲಾಷೆ ಆಗಿರುತ್ತದೆ. ಮಾತ್ರವಲ್ಲದೆ ವಿದ್ಯೆ ಕೊಟ್ಟContinue reading “ಪ್ರೌಢಶಾಲಾ ಹಳೇ ವಿಧ್ಯಾರ್ಥಿಗಳಿಂದ ಗುರುವಂದನ ನಡೆಸುವ ಕುರಿತು ಸಮಾಲೋಚನೆ”
ಕಾಶಿ ಲಿಂಗೇಶ್ವರ ಜಾತ್ರಾ ಮಹೋತ್ಸವ ಇದೆ 12 ರಿಂದ ಆರಂಭ
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸಪ್ತಸಾಗರ ಗ್ರಾಮದಲ್ಲಿ ಮಕರ ಸಂಕ್ರಮಣದ ನಿಮಿತ್ಯ ಶ್ರೀ ಕಾಶಿ ವಿಶ್ವೇಶ್ವರ ಜಾತ್ರೆಯು ಜನವರಿ 12 ರಿಂದ 16 ರ ವರೆಗೆ ಜರುಗಲಿದೆ. ಸಪ್ತಸಾಗರ ಗ್ರಾಮದ ಪುಣ್ಯ ಕ್ಷೇತ್ರದಲ್ಲಿ ಜನಮೇಜಯ ರಾಜನು ಸರ್ಪ ಯಜ್ಞ ಮಾಡಿದ ಪುಣ್ಯ ಕ್ಷೇತ್ರವಾಗಿದೆ.ಈ ಸರ್ಪ ಯಜ್ಞ ಮಾಡಿದ ಭೂಮಿಯು ಸಪ್ತಸಾಗರ ಗ್ರಾಮದ ಪೂರ್ವೋತ್ತರಕ್ಕೆ ಎರಡು ಕಿ.ಮೀ ದೂರದಲ್ಲಿದೆ.ಈ ಗ್ರಾಮದಲ್ಲಿ ಪುರಾತನ ಶಿವನ ಶ್ರೀ ಕಾಶಿ ಈಶ್ವರನ ದೇವಸ್ಥಾನವಿದೆ.ಇಲ್ಲಿ ಪ್ರತಿವರ್ಷ ಸಂಕ್ರಮಣದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ರವಿವಾರ 12/01/2020Continue reading “ಕಾಶಿ ಲಿಂಗೇಶ್ವರ ಜಾತ್ರಾ ಮಹೋತ್ಸವ ಇದೆ 12 ರಿಂದ ಆರಂಭ”
ರಾಷ್ಟ್ರೀಯ “ಮಾಧ್ಯಮ ಭೂಷಣ “ಪ್ರಶಸ್ತಿಗೆ ಅಂಕಣಕಾರ & ಪತ್ರಕರ್ತ ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಆಯ್ಕೆ
ಗದಗ/ಉಡುಪಿ : ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜಾಡಿ ಮನೆಯ ಶ್ರೀಯುತ ಜಗನ್ನಾಥ್ ಶೆಟ್ಟಿ ಮತ್ತು ವಸಂತಿ ಶೆಟ್ಟಿ ಅವರ ಪುತ್ರನಾದ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರು ಈ ಬಾರಿಯ “ರಾಷ್ಟ್ರೀಯ ಮಾಧ್ಯಮ ಭೂಷಣ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಕಟಣೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಂಸ್ಥೆಯ ಆಡಳಿತ ವರ್ಗ ಪ್ರಕಟಣೆ ಹೊರಡಿಸಿದೆ.ಇವರು ಹಲವಾರು ವರ್ಷಗಳಿಂದ ವಿವಿಧ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿContinue reading “ರಾಷ್ಟ್ರೀಯ “ಮಾಧ್ಯಮ ಭೂಷಣ “ಪ್ರಶಸ್ತಿಗೆ ಅಂಕಣಕಾರ & ಪತ್ರಕರ್ತ ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಆಯ್ಕೆ”
ಲಾಲಪ್ಪ ಶರಣರಿಗೆ “ವೈದಿಕ ಸಂಪನ್ನ” ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ
ಬೆಂಗಳೂರಿನ ವೈದಿಕ ಚಾರಿಟಬಲ್ ಟ್ರಸ್ಟ್ ಮಹಾಲಕ್ಷ್ಮಿ ಗುರುಕುಲ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ತೃತೀಯ ರಾಷ್ಟ್ರಮಟ್ಟದ ಅರ್ಚಕರ ಮತ್ತು ಪುರೋಹಿತರ ಆಗಮಿಕರ ಗಿರಿಜಾ ಕಲ್ಯಾಣ ಪ್ರಯೋಗಿಕ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಪಟ್ಟಣದ ಗುರುಗಳಾದ “ಲಾಲಪ್ಪ ಗದ್ದೆಪ್ಪ ಹವಾಲ್ದಾರ” ಅವರನ್ನು ಗುರುತಿಸಿ ಜ್ಯೋತಿಷ್ಯ ಮತ್ತು ವೈದ್ಯ ಪಂಡಿತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ “ಜಗದ್ಗುರುContinue reading “ಲಾಲಪ್ಪ ಶರಣರಿಗೆ “ವೈದಿಕ ಸಂಪನ್ನ” ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ”
ಲಾಲಪ್ಪ ಶರಣರಿಗೆ “ವೈದಿಕ ಸಂಪನ್ನ” ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ
ಬೆಂಗಳೂರಿನ ವೈದಿಕ ಚಾರಿಟಬಲ್ ಟ್ರಸ್ಟ್ ಮಹಾಲಕ್ಷ್ಮಿ ಗುರುಕುಲ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ತೃತೀಯ ರಾಷ್ಟ್ರಮಟ್ಟದ ಅರ್ಚಕರ ಮತ್ತು ಪುರೋಹಿತರ ಆಗಮಿಕರ ಗಿರಿಜಾ ಕಲ್ಯಾಣ ಪ್ರಯೋಗಿಕ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಪಟ್ಟಣದ ಗುರುಗಳಾದ “ಲಾಲಪ್ಪ ಗದ್ದೆಪ್ಪ ಹವಾಲ್ದಾರ” ಅವರನ್ನು ಗುರುತಿಸಿ ಜ್ಯೋತಿಷ್ಯ ಮತ್ತು ವೈದ್ಯ ಪಂಡಿತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ “ಜಗದ್ಗುರುContinue reading “ಲಾಲಪ್ಪ ಶರಣರಿಗೆ “ವೈದಿಕ ಸಂಪನ್ನ” ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ”
ಮುದ್ದೇಬಿಹಾಳ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ
ಮುದ್ದೇಬಿಹಾಳ: ಪಟ್ಟಣದಲ್ಲಿ ಪೊಲೀಸ್ ಠಾಣೆಯ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಯಿತು.ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಸರ್ಕಲ್ ಇನ್ಸ್ಪೆಕ್ಟರ್ ಆನಂದ ವಾಗ್ಮೋಡೆ ರಸ್ತೆ ಸುರಕ್ಷತಾ ಕ್ರಮದ ಬಗ್ಗೆ ಮಾತನಾಡಿದರು: ಸಾರ್ವಜನಿಕರಲ್ಲಿ ರಸ್ತೆಯಲ್ಲಿ ನಡೆದಂತ ಅಪಘಾತಗಳು ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ಯಾವ ರೀತಿ ತಡೆಗಟ್ಟಬೇಕು ಎಂಬ ಮಾಹಿತಿಯನ್ನು ಸಾರ್ವಜನಿಕರಲ್ಲಿ ಹೇಳಿದರು, ಅಲ್ಲದೆ ತಾಲೂಕಿನ ಆದಂತ ನಡೆಯುವ ಅಪರಾಧಗಳ ಬಗ್ಗೆ ಕೂಲಂಕುಶವಾಗಿ ಪರೀಕ್ಷಿಸಿ ಅಪರಾಧ ನಡೆಯದ ರೀತಿಯಲ್ಲಿ ಸಂಚಾರ ಮಾಡುವಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಹೇಳಿದರು. ಪಿಎಸ್ಐ ಮಲ್ಲಪ್ಪ ಮಡ್ಡಿ ಮಾತನಾಡಿ: ರಸ್ತೆContinue reading “ಮುದ್ದೇಬಿಹಾಳ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ”
ಹಿರಿಯ ಲೇಖಕ, ಸಂಶೋಧಕರಾದ ಡಾ.ಎಂ ಚಿದಾನಂದಮೂರ್ತಿ ಯವರಿಗೆ ಭಾವಪೂರ್ಣ ಶ್ರಂಧಾಂಜಲಿ ಸಲ್ಲಿಕೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಕಂಪ್ಯೂಟರ್ ಶಿಕ್ಷಣ ಸಂಸ್ಥೆ(KEONICS) ಯಲ್ಲಿ ಹಿರಿಯ ಸಾಹಿತಿ,ಲೇಖಕ,ಡಾ.ಎಂ ಚಿದಾನಂದಮೂರ್ತಿ ಯವರಿಗೆ ಭಾವಪೂರ್ಣ ಶ್ರಂಧಾಂಜಲಿ ಸಲ್ಲಿಸಿದರು. ಆರೋಗ್ಯ ಕವಚ ೧೦೮ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರು,ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ಮಾತನಾಡಿ: ಡಾ.ಚಿದಾನಂದಮೂರ್ತಿ ಯವರು,ಕನ್ನಡವನ್ನು ಬೆಳೆಸುವದಕ್ಕಾಗಿ ಬೆಂಗಳೂರು ದಿಂದ ಹಂಪಿಯವರೆಗೆ ಪಾದಯಾತ್ರೆ ಮಾಡಿ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ ಕಿರ್ತಿ ಅವರಿಗೆ ಸಲ್ಲುತ್ತದೆ,ಸರಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ,ಅವರ ಆತ್ಮಕ್ಕೆ ಶಾಂತಿ ಸಿಗಲಿ,ಕನ್ನಡ ನಾಡಿನContinue reading “ಹಿರಿಯ ಲೇಖಕ, ಸಂಶೋಧಕರಾದ ಡಾ.ಎಂ ಚಿದಾನಂದಮೂರ್ತಿ ಯವರಿಗೆ ಭಾವಪೂರ್ಣ ಶ್ರಂಧಾಂಜಲಿ ಸಲ್ಲಿಕೆ”